Sunday, 4 November 2018

9, success facter s for personal

9-SUCCESS FACTORS FOR PERSONAL GROWTH (MOVING FORWARD TO ACHIEVE YOUR BEST LIFE).

'Success is No Accident. It's Hard Work, Perseverance, Learning, Studying, Sacrifice & Most of All, Love of what You're doing/learning to do'. - Pele..

There're 9 Success factors that you must know in order to start moving forward in life.
Each one of these success factors has been proven to be critical to the achievement of the best life possible for any given Person. By systematically implementing One/More of these success factors into Your Life, You can put Your foot on the accelerator of Your Own Career & Achieve the best life for Yourself:
1.EDUCATION: In Our Society the highest Paid People are those who know more than the average. They know more of the Critical Facts, Ideas & Information than the average person in their field. As a result they can make a more valuable contribution to a knowledge-based society & live the best life possible. They are valued more respected more & ultimately paid more Money & Promoted more often.
The rule is that 'To Earn More, You Must Learn More'. If You want to increase Your level of income & achieve the best life for Yourself, You must increase Your level of intellectual capital & thereby the value of the knowledge component of what You're doing.
2.SKILL: You can use to achieve the best life possible is simply skill. Your level of ability in Your field will determine the quality & quantity of Your Results. The better You get at what You do the easier it's for You to start moving forward to get a particular level of results.
As You increase Your skill through study & experience You get better & better at doing the small things that increase the speed & predictability of Your Results.
3.CONTACTS: Moving Forward & Schieving the best life is by developing an ever-widening circle of contacts.
You'll find that every major change in Your life is accompanied by A Person/Persons who either opens/closes doors for You. The possibility of the best life for You'll be determined by the Number of People who Know You, Like You & Who are willing to Help You.
In order to broaden Your network of contacts You must network continually at every opportunity. There seems to be a direct Relationship between the Number of People You know & How Successful You're.

4.MONEY: Having Money in the Bank gives You greater freedom & the ability to take advantage of opportunities when they come along. If You're Broke/In debt, You've very 5 options open to You.
One of the most important things I ever learned in life is that You're only as free as Your options. If You've no options You've no freedom. If You're stuck in a Dead-End job that You cann't leave because You've no Money set aside You've put a brake on Your Potential. You're locked in place & have no option for moving forward. You can end up spinning Your Wheels, Losing Months & Years of Your time by the very fact that You've no choice but to accept whatever is being handed to You.
5.GOOD WORK HABITS: The Success factors that enables You to get far more done in a shorter period of time is simply Good Work habits.
Your Ability to Increase Your ROTI or 'Return On Time Invested' can enable You to accomplish vastly more in a shorter period of time than Another Person who's disorganized & sloppy.
Developing Good Work habits requires that You think before acting. You make a list & set priorities on the list before You begin. Good work habits require that You consider the Likely Consequences, Positive/Negative of what You're doing.
6.POSITIVE MENTAL ATTITUDE: Your Career & Life is to reduce the amount of time that it takes You to achieve Your Goals is by developing a positive Mental Attitude.
A Positive Mental Attitude is very much a decision that You make. Remember You become what You do. If You engage in the same activities that Positive, Confident, Optimistic People engage in You'll eventually become one of them & live Your best Life possible.
Anyone can remain positive when things are going well. It's Your ability to look for the Good in every situation that You see positive & start moving forward in Life.

7.POSITIVE IMAGE: You can incorporate into Your Lifestyle &1 that can help You achieve the best life for Yourself is the development of a Positive Image.
People judge You by the way You look on the outside by the way You appear. The fact is that You judge everyone else by the way they look on the outside as well. Taking time to Present an attractive image in Your Person, Your Clothing, Your Grooming & Your Accessories can have an inordinate impact on the doors that open for You & People who're willing to help You start moving forward in Your Life.
8.CREATIVITY: Creativity is wonderful way to start moving forward in life & to increase the speed at which You achieve Your Goals. Creativity is something that requires that You continually look for Better, Faster, Easier, Cheaper ways to get the job done. Remember 1Good Idea is all You need to start a fortune.
9.CHARACTER: Perhaps the most important of the Success factors to accelerating Your Life is Your Character.
Self-Discipline combined with Honesty will open countless doors for You.
Trust is the foundation of All Relationships. When People know You & believe in You're convinced that they can trust You to keep Your Word & Do what You say You'll do they'll feel that they are far more likely to get the things they want through You to get the things they want Faster, Sooner, Easier & with Greater Certainty..
- poornima kulkarni

Saturday, 27 October 2018

ಮಧುರ ಚೆನ್ನರು ಕಟ್ಟಿದ ಜಾನಪದ ಲೋಕ

ಮಧುರಚೆನ್ನರ ಸಾಹಿತ್ಯ
ಹಲಸಂಗಿ ಗೆಳೆಯರ ಕೊಡುಗೆಯ ಆಳ ಸಂಪಾದಿಸಿ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪೂರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ ‘ಮಲ್ಲಿಗೆ ದಂಡೆ’(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು.

ಡಾ.ಗುರುಲಿಂಗ ಕಾಪಸೆಯವರು ‘ಹಲಸಂಗಿ ಹಾಡು’(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”

ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುದಲ್ ಫ್ಲೀಟ್ ರ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.

ಗರತಿಯ ಹಾಡು :

ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.

ಗರತಿಯ ಹಾಡು’ ಸಂಗ್ರಹದಲ್ಲಿರುವ ಸುಮಾರು 800 ತ್ರಿಪದಿಗಳು ಜನಪದ ತಾಯಂದಿರ ಕಲ್ಪಿತ ಶಕ್ತಿಗೆ, ಅನುಭವಕ್ಕೆ, ಬದುಕಿನ ವಿವಿಧ ಬಗೆಯ ಸಂದರ್ಭಗಳಿಗೆ ಹಿಡಿದ ಕನ್ನಡಿಗಳಾಗಿವೆ. ವಿಜಯಪುರ ಜಿಲ್ಲೆಯ ಭಾಷಿಕ ಸೊಗಡು ಇಲ್ಲಿ ಹೆಪುಗಟ್ಟಿದೆ. ಇಲ್ಲಿಯ ಹಾಡುಗಳನ್ನು ಅವುಗಳ ವಿಷಯ ವಸ್ತುಗಳ ಹಿನ್ನೆಲೆಯಲ್ಲಿ ವರ್ಗೀಕರಿಸಿಕೊಟ್ಟಿದ್ದಾರೆ. ಪರಂಪರೆ, ಸ್ತುತಿ, ತವರುಮನೆ ತಾಯ್ತಂದೆ, ಅಣ್ತಮ್ಮರೂ ಅಕ್ಕತಂಗಿಯರೂ ಅತ್ತಿಗೆ ನಾದಿನಿಯರೂ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸತಿಪತಿ ಇತ್ಯಾದಿ ಶೀರ್ಷಿಕೆಗಳಲ್ಲಿ ಸರಿಜೋಡಿಸಿ ಇಂಥ ಸಂಗ್ರಹಗಳ ವಿಧಾನವನ್ನು ತಾವೇ ರೂಪಿಸಿ ಮುಂದಿನ ಸಂಗ್ರಾಹಕರಿಗೆ ಮಾರ್ಗ ತೋರಿಸಿದ್ದಾರೆ. ಬಿ.ಎಂ.ಶ್ರೀ., ಬೇಂದ್ರೆ ಮತ್ತು ಮಾಸ್ತಿ ಅವರು ಈ ಪ್ರತಿಷ್ಠಿತ ಜನಪದ ಗೀತ ಸಂಕಲನಕ್ಕೆ ಮೌಲಿಕವಾದ ಪ್ರಸ್ತಾವನೆ, ಪರಿಚಯ, ಮುನ್ನುಡಿ ಬರೆದು ತೂಕ ಹೆಚ್ಚಿಸಿದ್ದಾರೆ. ಅದುವರೆಗಿನ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಕುರಿತು, ವ್ಯಕ್ತವಾಗಿದ್ದ ಹೀಗಳಿಕೆಯ ಮಾತುಗಳನ್ನು ಮೊಟ್ಟಮೊದಲಬಾರಿಗೆ ‘ಇಕ್ಕಿ ಮೆಟ್ಟಿದ’ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು ಪರಿಷ್ಕøತವಾಗಿ ವೃದ್ದಿಯಾದುದು ಕವಿವಾಣಿ. "ಜನವಾಣಿ ಬೇರು: ಕವಿವಾಣಿ ಹೂವು" ಎಂದು ಸಾರಿದರು.ಹಾಡುತ್ತ, ಕಲಿಯುತ್ತ ಮುಂದಿನ ಪೀಳಿಗೆಗೆ ಬೆಳೆದು ಉಳಿದುಕೊಂಡು ಬಂದ ಈ ಪದಗಳು ಜನಸಾಮಾನ್ಯರ ನಾಲಗೆಯ ಮೇಲೆ ನಲಿದಾಡುವ ಭಾರತೀಯ ಸಂಸ್ಕøತಿಯ ಪರಂಪರೆಯ ಕಿಡಿನುಡಿಗಳಾಗಿವೆ.

ಬ್ಯಾಸಗಿ ದಿವಸಕ ಬೇವಿನ ಮರತಂಪ ತವರ ಮನಿಯಾ ದೀಪ ತವರೇರಿ ನೋಡೇನ ನಾರಿ ಕಣ್ಣಿನ ನೀರ ಬಾರಿ ಬೀಜಿನ್ಹಾಂಗ ಗೆಳೆತನ ಕೂಡಿದರ ಗೆಜ್ಜಿ ಜೋಡಿಸಿದ್ಹಾಂಗ ಅರಸ ಒಳ್ಳೆವರಂತ ವಿರಸವಾಡಲಿಬ್ಯಾಡ ತೊಟ್ಟೀಲದಾಗೊಂದು ತೊಳದ ಮುತ್ತನು ಕಂಡೆ ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ...

ಹೀಗೆ ಪ್ರತಿ ತ್ರಿಪದಿಯಲ್ಲಿ ಕಂಡುಬರುವ ಸಾಲುಗಳು ಜನಪದರ ಸಾಹಿತ್ಯಿಕ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಸರಳ, ಲಲಿತ, ಹಿತಮಿತವಾದ ನುಡಿಗಳು ಎಂಥ ಸಹೃದಯದವರನ್ನಾದರೂ ಸೆಳೆದುಕೊಳ್ಳುತ್ತವೆ. ಇಂಥ ನುಡಿ ಸಾಲುಗಳು ಮೌಖಿಕ ಕಾವ್ಯ ಶ್ರೀಮಂತಿಕೆಯಿಂದ ಕೂಡಿ ಹಾಡಿದವರ ಜೊತೆಗೇನೆ ಮರೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನ್ನು ಸಂಗ್ರಹಿಸಿ ಸಂಪಾದಿಸಿಕೊಡುವ ಮೂಲಕ ‘ಹಲಸಂಗಿ ಗೆಳೆಯರು’ ಕನ್ನಡ ನಾಡಿನ ಜಾನಪದದ ಹೆಬ್ಬಾಗಿಲು ತೆರೆದುದು ಒಂದು ಐತಿಹಾಸಿಕ ಸತ್ಯವಾಗಿದೆ. ಜನಪದ ತಾಯಂದಿರು ಕೊಡುವ ಪ್ರತಿಮೆ, ಪ್ರತೀಕಗಳಿಗೆ ಎಂಥ ಶಿಷ್ಟಕವಿಯನ್ನಾದರೂ ತೀವ್ರತರವಾಗಿ ಸೆಳೆಯುವಂಥದು. ಮಗಳು ಎಂಥಾ ಚೆಲುವಿ ನಕ್ಕರೆ ತುಟಿಗೆಂಪು ಅಳಿಯ ಎಂಥವರು ನನಗ್ಹೇಳ | ಹಂಪೀಯ ವಿರುಪಾಕ್ಷಿಗಿಂತ ಚೆಲುವರು.

ಜನಪದ ಕವಿಯತ್ರಿಯರ ಹೋಲಿಕೆ, ಹಂಬಲಗಳು ತಾವು ಆರಾಧಿಸುವ ದೇವನನ್ನು ಜೊತೆ ಸೇರಿಸಿ ಕಲ್ಪಿಸುವುದು ವಿಶಿಷ್ಟವಾದುದು. ದ.ರಾ.ಬೇಂದ್ರೆಯವರು ಈ ಸಂಕಲನದ ‘ಪರಿಚಯ’ದಲ್ಲಿ ಜನಪದ ಹಾಡುಗಾರ್ತಿಯರ ಪದ ಶ್ರೇಷ್ಠತೆಯನ್ನು ಹೀಗೆ ಸಾರಿದ್ದಾರೆ. “ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡಿ’ನ ಋಷಿಗಳು ಹೆಣ್ಣು ಮಕ್ಕಳು-ನಮ್ಮ ತಾಯಿ ತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು. ಹಾಗೆ ವಿಚಾರಿಸಿ ನೋಡಿದರೆ ಅವರದೇ ನಿಜವಾದ ಕಾವ್ಯ, ಉಳಿದದು ಕಾವ್ಯದ ಛಾಯೆ” ಎಂಬಲ್ಲಿ ಬೇಂದ್ರೆಯವರು ಈ ಕೃತಿಯ ಮಹತ್ತು ಸಾರಿದ್ದು ಸ್ಪಷ್ಟ ವಾಗುತ್ತದೆ.

ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದ ‘ಗರತಿಯ ಹಾಡು’ ಉದ್ದಕ್ಕೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ‘ಈ ಗ್ರಂಥ ಕನ್ನಡದ ಗರತಿಯರ ಬಾಳಿನ ಅಮೃತ ಬಿಂದುಗಳನ್ನೇ ಸಂಕಲನ ಮಾಡಿದಂತಿರುವ ರೀತಿಯಲ್ಲಿ ದಿವ್ಯ ಮಾಧುರ್ಯವನ್ನು ನೀಡುತ್ತದೆ’ ಎಂದು ಜಾನಪದ ವಿದ್ವಾಂಸ ಎಲ್.ಆರ್.ಹೆಗಡೆ ಅವರು ಗುರುತಿಸಿದರೆ, ಗರತಿಯ ಹಾಡು ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನವಾಗಿದ್ದು ಗುಣದ ದೃಷ್ಟಿಯಿಂದ ಕೂಡ ಇಂದಿಗೂ ಅದ್ವಿತೀಯ ಕೃತಿಯಾಗಿ ನಿಂತಿದೆ ಎಂದಿದ್ದಾರೆ ಹಿರಿಯ ವಿದ್ವಾಂಸರಾದ ಸಿ.ಪಿ.ಕೆ.ಅವರು. ಗುರುಲಿಂಗ ಕಾಪಸೆ ಅವರು ‘ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವೀತಿಯವಾದ ಸಂಗ್ರಹವೂ ಅಹುದು’ ಎಂದು ಅದರ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಕೃತಿಗೆ ಆಶೀರ್ವಾದ ರೂಪದಲ್ಲಿ ಬರೆದ ಬರಹದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಮಾತನ್ನು ಗಮನಿಸಬೇಕು. ಈ ಕೃತಿ ಮುಂದೆ ಕಾವ್ಯ ಕಟ್ಟುವ ಕವಿಗಳಿಗೆ ಮಾರ್ಗದರ್ಶಿಯಾಗಿರಲೆಂದು ಅವರು ಹೇಳಿದ್ದು ಈ ಪದಗಳು ನಮ್ಮ ಜನರೆಲ್ಲರ ಆದರವನ್ನು ಪಡೆಯಲೆಂದೂ ಇವುಗಳಿಂದ ಸಾಧ್ಯವಾದ ಎಲ್ಲ ಪ್ರಯೋಜನ ವನ್ನೂ ನಮ್ಮ ಸಾಹಿತ್ಯ ಸೇವಕರೂ ಹೊಂದಲೆಂದೂ ನಾನು ಹಾರೈಸುತ್ತೇನೆ ಎನ್ನುವಲ್ಲಿ ನವೋದಯದ ಪ್ರಾರಂಭದ ಕಾಲಕ್ಕೆ ಬರೆಯುತ್ತಿದ್ದ ಕವಿಗಳಿಗೆ ಈ ಕೃತಿ ಸ್ಪೂರ್ತಿ ನೀಡುವ ಸುಳಿವನ್ನು ಪ್ರಕಟಪಡಿಸಿದ್ದಾರೆ. ಈ ಹಾರೈಕೆ ನಿಜವೂ ಆಗಿದೆ.(ಡಾ.ಪ್ರಕಾಶ ಗ.ಖಾಡೆ ಅವರ ,ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಕೃತಿಯಿಂದ)

Sunday, 21 October 2018

dollina pada 1. ಡೊಳ್ಳಿನ ಸಾಂಪ್ರದಾಯಿಕ ಪದಗಳು

ಅಪರೂಪದ  ಡೊಳ್ಳಿನ  ಸಾಂಪ್ರದಾಯಿಕ  ಪದಗಳು  ನಮ್ಮ  ಶಾಲಾ ಶಾಲಾ ಮಕ್ಕಳಿಂದ .. ,ನಮ್ಮ ಮಕ್ಕಳ ಪಯಣ  ನಮ್ಮೂರ ಜಾನಪದ ಸಿರಿಯತ್ತ ,, subscraibe  butten  ಒತ್ತಿ  ಬೆಂಬಲಿಸಿ .ಮತ್ತಷ್ಷ್ಟು  ವಿಡಿಯೋ  ಪಡೆಯಿರಿ . ( dollina padagalu . - our school chikdrence learn to our village  varaity folk songs.plz  suport.and shere this links. and subscraibe this chanel. suported by  this project  india foundation for arts

dollina pada 1. ಡೊಳ್ಳಿನ ಸಾಂಪ್ರದಾಯಿಕ ಪದಗಳು

ಅಪರೂಪದ  ಡೊಳ್ಳಿನ  ಸಾಂಪ್ರದಾಯಿಕ  ಪದಗಳು  ನಮ್ಮ  ಶಾಲಾ ಶಾಲಾ ಮಕ್ಕಳಿಂದ .. ,ನಮ್ಮ ಮಕ್ಕಳ ಪಯಣ  ನಮ್ಮೂರ ಜಾನಪದ ಸಿರಿಯತ್ತ ,, subscraibe  butten  ಒತ್ತಿ  ಬೆಂಬಲಿಸಿ .ಮತ್ತಷ್ಷ್ಟು  ವಿಡಿಯೋ  ಪಡೆಯಿರಿ . ( dollina padagalu . - our school chikdrence learn to our village  varaity folk songs.plz  suport.and shere this links. and subscraibe this chanel. suported by  this project  india foundation for arts

dollina pada 1. ಡೊಳ್ಳಿನ ಸಾಂಪ್ರದಾಯಿಕ ಪದಗಳು

ಅಪರೂಪದ  ಡೊಳ್ಳಿನ  ಸಾಂಪ್ರದಾಯಿಕ  ಪದಗಳು  ನಮ್ಮ  ಶಾಲಾ ಶಾಲಾ ಮಕ್ಕಳಿಂದ .. ,ನಮ್ಮ ಮಕ್ಕಳ ಪಯಣ  ನಮ್ಮೂರ ಜಾನಪದ ಸಿರಿಯತ್ತ ,, subscraibe  butten  ಒತ್ತಿ  ಬೆಂಬಲಿಸಿ .ಮತ್ತಷ್ಷ್ಟು  ವಿಡಿಯೋ  ಪಡೆಯಿರಿ . ( dollina padagalu . - our school chikdrence learn to our village  varaity folk songs.plz  suport.and shere this links. and subscraibe this chanel. suported by  this project  india foundation for arts

Monday, 15 October 2018

ಬೀಸುವ ಪದ ಕೇಳಿ ನಮ್ಮೂರ ಜಾನಪದ ಸಿರಿ ಮಕ್ಕಳ ತಂಡದಲ್ಲಿ



ಬೀಸುವ  ಪದ ಕೇಳಿ ನಮ್ಮೂರ ಜಾನಪದ ಸಿರಿ ಮಕ್ಕಳ ತಂಡದಲ್ಲಿ

Sunday, 14 October 2018

Banking exam successful tips

STUDY STRATEGY FOR JAIIB-LRAB.

Dear All JAIIB-CAIIB Aspirants. Last time I've Discussed (Updated) about:
1. JAIIB-CAIIB STUDY STRATEGY & PLAN
2. A SHORT STORY OF BEHIND MY JAIIB-CAIIB SUCCESS IN 1st ATTEMPT
3. 10 HABITS TO CLEAR CAIIB
4. 5 HABITS TO CRACK JAIIB-JAIIB.
5. STUDY STRATEGY FOR CAIIB-ABM & BFM.
6. STUDY STRATEGY FOR JAIIB-PPB.
7. STUDY STRATEGY FOR JAIIB-LRAB..
Dear JAIIB Aspirants.
2Day Let us discuss about Strategy for the study of LRAB (Legal & Regulatory Aspects of Banking) Subject, Which Many People finds Very Difficult to clear. If You Study Properly, It's Very Easy to Clear LRAB.

This Subject Contains 4 Modules:
MOD-A: Regulations & Compliance
MOD-B: Legal Aspects of Banking Operations
MOD-C: Banking Related Laws
MOD-D: Commercial Laws with Reference to Banking Operations.
This Subject mainly Cakewalk for LLB Graduates (Students) & Very tough even than AFB Subject, as it's full theoretical Subject.
-As We're Bankers WE get very less time for Study. So, How to decide Which Topics to be Read & Which Topics Slipped?.
IMPORTANT TOPICS FROM EACH MODULE:
1. MOD-A: REGULATIONS & COMPLIANCE
-Legal Framework
-Returns, Inspection & Mergers
-PSB & Co-Operative Banks.
This MOD is have 5 Topics & You'll learn, Constitution of Banks, What're Banks, Types of Banks, Regulator of Banks, Banking Ombudsman, Payment Systems, Etc.
Give 1st Preference to this MOD (If You want to start with Theory).
2. MOD-B: LEGAL ASPECTS OF BANKING OPERATIONS
-Borrower & Credit Facility Types
-Bank Guarantees
-Bill Finance Laws
-Reg & Satisfaction Charges.
This MOD has 14 Topics & Will discuss about Responsibilities of Bank while doing its duties & Some more important topics those will come in CAIIB.
Some Important & Easy Topics in this MOD are: Responsibities of Paying/Collecting Banks, Indemnities, Bank Guarantees, LOC (VV Important Topic in whole JAIIB-CAIIB), Types of Credit Facilities, Secured & Unsecured Loans, Etc.

MOD-C: BANKING RELATED LAWS
-SARFASI Act
-BBE Act
-Lok Adalats
-Income Tax Act.
This MOD has 21 Topics & Heart of the Subject. Because all the Laws are in this MOD.
Don't think that reading Years of Acts is sufficient. In this MOD All Topics are Very Important & Easy to Study.
Some Topics are: SARFASI Act-2002 (Introduction & Definition), Banking Ombudsman Scheme-2006, DRT Act, BBE Act-1891, LSA Act, CP Act, Tax Laws, Etc.
MOD-D: COMMERCIAL LAWS WITH REFERENCE TO BANKING OPERATIONS
-Contract Act
-N.I. Act
-BR Act
-Partnership Act
-RBI Act
-Limitation Act
-Company Act.
This MOD has 28 Topics & If You see, the 1st time You'll get Emotional Tears as it's the most heaviest of All MODs (But know a proverb 'All that Glitters isn't Gold' its easiest among all MODs). Because these Chapters are Simple & Easy to learn Topics, You can pay this MOD as 1-liner Stories.
These MOD has all the related Laws that in Topics of 2nd Subject of AFB.
Some Topics are: Contracts of Indemnity, Guarantee, Bailment, Pledge & Agency, Partnership Basics, Types of Companies, Etc.

-Overall, You've to Study ALL 4Modules in detail so as to Achieve the 70-80 Marks. You can choose the Modules to Study more depend upon Your Strength..
ALL THE VERY BEST..
WISH YOU ALL GOOD LUCK...

Saturday, 13 October 2018

boomi hunnime

ಭೂಮಿ ಹುಣ್ಣಿಮೆ ಹಬ್ಬ ಮಲೆನಾಡಿನ ರೈತರಿಗೆ ಒಂದು ವಿಶೇಷವಾದ ಹಬ್ಬ. ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಂದು ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ಅಂದು ದೇಶದೆಲ್ಲೆಡೆ ವಾಲ್ಮೀಕಿ ಜಯಂತಿಯನ್ನೂ ಆಚರಿಸಲಾಗುತ್ತದೆ ಆದರೆ ಮಲೆನಾಡು ಭಾಗದ ರೈತರಿಗೆ ಆ ದಿನ ಭೂತಾಯಿಯ ಸೀಮಂತದ ದಿನ. ಸಾಮಾನ್ಯವಾಗಿ ಜೇಷ್ಠ-ಆಷಾಡದಲ್ಲಿ ನಾಟಿ ಮಾಡಿದ ಬತ್ತದ ಪೈರು ಹಾಗೂ ಇನ್ನಿತರ ಬೆಳೆಗಳು ಈ ಸಂದರ್ಭದಲ್ಲಿ ಕಾಳುಗಟ್ಟಿರುತ್ತವೆ. ಈ ಅವಧಿಯಲ್ಲಿ ತುಂಬು ಗರ್ಭಿಣಿಯರಿಗೆ ಸೀಮಂತ ಮಾಡುವಂತೆ, ಒಡಲೊಳಗೆ ಫಸಲಿನ ಗರ್ಭ ಹೊತ್ತ ಪೈರಿಗೂ ರೈತರು ಈ ಹಬ್ಬದಂದು ಸೀಮಂತ ಮಾಡುತ್ತಾರೆ. ವಿಜಯದಶಮಿ, ಆಯುಧ ಪೂಜೆಯ ಆಚರಣೆ ಮುಗಿಯುತ್ತಿದ್ದಂತೆಯೇ ಭೂಮಣ್ಣಿ ಹಬ್ಬದ ತಯಾರಿ ಶುರುವಾಗುತ್ತದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಭೂಮಣ್ಣಿ ಬುಟ್ಟಿಗೆ ಹಸೆ ಚಿತ್ತಾರ ಬರೆಯಲು ಹೆಂಗಸರು ಅಣಿಯಾಗುತ್ತಾರೆ. ಭೂಮಣ್ಣಿ ಬುಟ್ಟಿ ಎಂಬುದು ಬಿದಿರಿನಿಂದ ತಯಾರಿಸಲಾದ ಒಂದು ಸಾಮಾನ್ಯ ಬುಟ್ಟಿ.ಈ ಬುಟ್ಟಿಗೆ ಹಲವು ಬಾರಿ ಗೋಮಯದಿಂದ ಸಾರಿಸಿ, ನಂತರ ಕೆಮ್ಮಣ್ಣು ಬಳಿದು ರೈತ ಮಹಿಳೆಯರು ತಮಗೆ ಪರಂಪರಾಗತವಾಗಿ ಬಂದ ಹಸೆ ಕಲೆಯ ಚಿತ್ತಾರದಿಂದ ಶೃಂಗರಿಸುತ್ತಾರೆ. ಯಾವುದೇ ರೀತಿಯ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸದೆ, ಆದುನಿಕ ಬ್ರಷ್ ಗಳನ್ನು ಬಳಸದೆ, ಕೇವಲ ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟು ಮತ್ತು ಪುಂಡಿ ನಾರಿನ ಕುಂಚದಿಂದಲೇ ಬುಟ್ಟಿಯ ಮೈತುಂಬಾ ಅಂದದ ಹಸೆ ಚಿತ್ತಾರಗಳನ್ನು ಅರಳಿಸುತ್ತಾರೆ. ಹಸೆಯ ಚಿತ್ತಾರದಲ್ಲೂ ಅವರ ದೈನಂದಿನ ಕಸುಬಾದ ಕೃಷಿ ಚಟುವಟಿಕೆಗಳ ಚಿತ್ರಣವೇ ರೂಪತಳೆಯುತ್ತದೆ. ಊಳುವುದು, ಬಿತ್ತುವುದು, ಬಣವೆ ಹಾಕುವುದು, ಒಕ್ಕುವುದು ಮೊದಲಾದ ಕೃಷಿ ಚಟುವಟಿಕೆಗಳೊಂದಿಗೆ ಕಸುಬಿಕೆ ಪೂರಕವಾದ ಗಿಡ, ಮರ, ಬಳ್ಳಿ, ಪಶು, ಪಕ್ಷಿ ಮೊದಲಾದ ಪರಿಸರದ ಚಿತ್ರಗಳೂ ಭೂಮಣ್ಣಿ ಬುಟ್ಟಿಯನ್ನು ಅಲಂಕರಿಸುತ್ತವೆ

Friday, 14 September 2018

bhumi butti chittara- raviraj sagar/ಭೂಮಿ ಬುಟ್ಟಿ ಚಿತ್ತಾರ ಹಾಗು ಹಸೆಗೋಡೆ ಚ...



ನಮ್ಮ ಜನಪದರ ಹಸೆಗೋಡೆ ಹಾಗು ಭೂಮಿ ಬುಟ್ಟಿ ಚಿತ್ತಾರ ಕಲೆ ಪರಿಚಯ - ನಮ್ಮೂರ ಜಾನಪದ ಅನುಸಂಧಾನದಲ್ಲಿ ..

ಈ ಲಿಂಕ್ ಕ್ಲಿಕ್ ಮಾಡಿ ..ಸಬ್ ಸ್ಕ್ರೈಬ್ / subscraibe ಬಟನ್ ಒತ್ತಿ ಹೆಚ್ಚು ಜಾನಪದ ವಿಡಿಯೋಗಳಿಗಾಗಿ ಬೆಂಬಲಿಸಿ

Monday, 3 September 2018

ನೆನಪಿನ ಶಕ್ತಿಗೆ ಶಿಸ್ತೇ ಸಾಣೆ
ಸುನಿತಾ ಮಲ್ಲಿಕಾರ್ಜುನ ಸ್ವಾಮಿ

A little does her homework in the study room

subodhsathe
indian small girl reading book, asian girl child reading book over white background, cute 5 year old indian small girl reading book with milk mug
ಅರ್ಧವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿದೆ. ಮಕ್ಕಳು ನೆನಪಿನ ಶಕ್ತಿಯನ್ನು ಕುರಿತಾಗಿ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಇದು ಸಕಾಲ. ಈ ನಿಟ್ಟಿನಲ್ಲಿ ಮೊಟ್ಟಮೊದಲು ಅರಿಯಬೇಕಾಗಿರುವುದು ಏನೆಂದರೆ ‘ನೆನಪಿನ ಶಕ್ತಿಯನ್ನು ಹೆಚ್ಚಿಸಲು ಯಾವುದೇ ಔಷಧಗಳಿಲ್ಲ. ಮಾತ್ರೆ, ಟಾನಿಕ್‌, ಭಸ್ಮ ಯಾವುದರಿಂದಲೂ ಆ ಶಕ್ತಿ ಹೆಚ್ಚುವುದಿಲ್ಲ’ ಎಂಬ ವೈದ್ಯಕೀಯ ಸತ್ಯವನ್ನು. 
ಕಲಿತದ್ದನ್ನು, ಅನುಭವಿಸಿದ್ದನ್ನು ಸಂಗ್ರಹಿಸಿಡುವುದು ಸ್ಮೃತಿ ಅಥವಾ ಜ್ಞಾಪಕಶಕ್ತಿ, ಸ್ಮರಣೆ, ನೆನಪಿನ ಶಕ್ತಿ – ಇವನ್ನೆಲ್ಲ ಸ್ಮೃತಿಗೆ ಪರ್ಯಾಯಪದಗಳಾಗಿ ಬಳಸಲಾಗುತ್ತದೆ. ಇಂದ್ರಿಯಗಳ ಮೂಲಕ ನಾವು ಪಡೆಯುವ ಅನುಭವಗಳೆಲ್ಲ ಸ್ಮೃತಿಯಲ್ಲಿ ದಾಖಲಾಗುತ್ತವೆ. ಮನುಷ್ಯನ ಉತ್ತಮ ಜೀವನಕ್ಕೆ ಸಮರ್ಥ ನೆನಪಿನ ಶಕ್ತಿ ಅತ್ಯಗತ್ಯ. ಮೆದುಳಿನಲ್ಲಿರುವ ಸ್ಮೃತಿಯ ‘ಉಗ್ರಾಣ’ದಲ್ಲಿ ಕಂಪ್ಯೂಟರ್‌ಗಿಂತಲೂ ಹೆಚ್ಚಿನ ವಿಷಯಗಳನ್ನು ಶೇಖರಿಸಬಹುದು; ಈ ಸಾಮರ್ಥ್ಯಕ್ಕೆ ಮಿತಿಯಿಲ್ಲ. ಸ್ಮೃತಿಯು ಕಲಿಕೆ-ಧಾರಣೆ-ಪುನಃಸ್ಮರಣೆ-ಗುರುತಿಸುವಿಕೆ – ಈ ಹಂತಗಳಲ್ಲಿ ಸಾಗುತ್ತದೆ. ಕಲಿಕೆಯು ಮುಂದೆ ಸಾಗಲು ಹಿಂದೆ ಕಲಿತದ್ದರ ನೆನಪು ಅತ್ಯವಶ್ಯಕ. ಕಲಿಕೆ ಮತ್ತು ಸ್ಮೃತಿ ಪರಸ್ಪರ ಪೂರಕಶಕ್ತಿಗಳು.
 ಮೊದಲು ಗುರುತಿಸುವಿಕೆ, ಅನಂತರ ಅರ್ಥದ ಗ್ರಹಿಕೆ – ಹೀಗೆ ನೆನಪು ಸಂಗ್ರಹಗೊಳ್ಳುತ್ತದೆ. ನಾವು ಒಂದು ವಸ್ತುವನ್ನು ತಪ್ಪಾಗಿ ಅರ್ಥೈಸಿಕೊಂಡರೆ ಅದು ಹಾಗೆಯೇ ದಾಖಲಾಗುತ್ತದೆ. ಆದ್ದರಿಂದ ಕಲಿಯುವ ಮೊದಲು ಮಾಹಿತಿಯ ಖಚಿತತೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಯಾವುದೇ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಾಗ ನಮ್ಮ ಮೆದುಳಿನಲ್ಲಿ ಕೆಲವು ಭೌತಿಕ ಬದಲಾವಣೆಗಳಾಗುತ್ತವೆ. ಮೆದುಳಿನಲ್ಲಿ ನೆನಪು ಉಳಿಯಲು ಮಾನಸಿಕ ಅಂಶಗಳು ಸಹ ಕಾರಣವಾಗುತ್ತವೆ. ಕಲಿಯುವ ವಿಷಯ/ಚಟುವಟಿಕೆ, ಸಮಯ, ಎಷ್ಟು ಬಾರಿ ಪುನರಾವರ್ತನೆ ಮಾಡಲಾಯಿತು, ಕಲಿಯುವವರ ಧೋರಣೆ, ವಯಸ್ಸು, ಆಸಕ್ತಿ, ಪ್ರೇರಣೆ – ಈ ಎಲ್ಲ ಅಂಶಗಳು ನೆನಪನ್ನು ಪ್ರಭಾವಿಸುತ್ತವೆ.
ವಿದ್ಯಾರ್ಥಿಗಳು ಎದುರಿಸುವ ಅತಿದೊಡ್ಡ ಸಮಸ್ಯೆ ನೆನಪಿನ ಶಕ್ತಿಯ ಕೊರತೆ. ‘ರಾತ್ರಿ ಓದಿದ್ದು ಬೆಳಿಗ್ಗೆ ನೆನಪಿರುವುದಿಲ್ಲ, ಶಾಲೆಯಲ್ಲಿ ಕಲಿತದ್ದು ರಾತ್ರಿ ನೆನಪಿಗೆ ಬರುವುದಿಲ್ಲ.’ ಈ ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಿರುತ್ತಾರೆ. ವಿದ್ಯಾರ್ಥಿಗಳ ಸ್ಮೃತಿ ಅಥವಾ ನೆನಪಿನ ಶಕ್ತಿಯ ವೈಫಲ್ಯಕ್ಕೆ ಕಾರಣಗಳಾಗಿರುವ ಸಾಮಾನ್ಯ ಸಂಗತಿಗಳು:
l ಅಧ್ಯಯನ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ (ಚಿಂತೆ, ಆತಂಕ, ಆಯಾಸ, ಕ್ಷೋಭೆ)
ಏಕಾಗ್ರತೆಯ ಕೊರತೆ, ಆಸಕ್ತಿಯಿಲ್ಲದಿರುವುದು.
l ಓದಿದ್ದನ್ನು ಸರಿಯಾಗಿ ಅರ್ಥೈಸಿಕೊಳ್ಳದೆಯೇ ಕಂಠಪಾಠ ಮಾಡುವುದು (ಕಂಠಪಾಠದ ನೆನಪಿನ ಅವಧಿ 24ರಿಂದ 48 ಗಂಟೆಗಳು ಮಾತ್ರ.)
l ಕಲಿತ ವಿಷಯವನ್ನು ಪುನರಾವರ್ತನೆ ಮಾಡದೆ, ಅದನ್ನು ಬರೆಯದೇ, ಚರ್ಚಿಸದೇ ಹಾಗೂ ಉಪಯೋಗಿಸದೇ ಇರುವುದು.
l ಸಮಯಕ್ಕೆ ಸರಿಯಾಗಿ ನೀರು–ಆಹಾರಗಳನ್ನು ತೆಗೆದುಕೊಳ್ಳದೇ ಓದುವುದು.
l ಟಿವಿ ನೋಡುತ್ತಲೋ ಮೊಬೈಲ್‌ನಲ್ಲಿ ಹಾಡು ಕೇಳುತ್ತಲೋ ಓದುವುದು.
l ಪಾಲಕರ ಅಥವಾ ಇತರರ ಒತ್ತಾಯಕ್ಕೆ ಮಾತ್ರವೇ ಓದುವುದು.
l ಆಸಕ್ತಿಯಿಲ್ಲದ/ವೈಶಿಷ್ಟ್ಯವಿಲ್ಲದ ವಿಷಯಗಳು ಹಾಗೂ ಅನ್ಯವಿಷಯಗಳ ಕಡೆಗೆ ಗಮನ.
l ವಿಶ್ರಾಂತಿಯಿಲ್ಲದೇ ಓದುವುದು.
l ಓದುವ/ಕಲಿಯುವ ವಿಷಯದ ಬಗೆಗಿನ ಪೂರ್ವಗ್ರಹ.
l ನೆನಪಿಟ್ಟುಕೊಳ್ಳಬೇಕೆಂಬ ಸಂಕಲ್ಪವಿಲ್ಲದೇ ಓದುವುದು.
l ಅಧ್ಯಯನಕ್ಕೆ ಮುಂಚಿನ ಹಾಗೂ ನಂತರದ ಚಟುವಟಿಕೆಗಳು. 
l ಕಲಿಕೆಯ ವೇಳೆ ಮತ್ತು ಪುನರಾವರ್ತನೆಯ ವೇಳೆಗೂ ಕಾಲಾವಧಿಯ ಹೆಚ್ಚಿನ ಅಂತರ. 
ಮೆದುಳಿಗೆ ಪೆಟ್ಟುಬಿದ್ದಿದ್ದಲ್ಲಿ ನೆನಪಿನ ಶಕ್ತಿ ಕುಂದಬಹುದು. ಒಬ್ಬ ವ್ಯಕ್ತಿಗೆ ನೆನಪಿನ ಶಕ್ತಿಯ ಕೊರತೆಯಿದೆ ಎಂದರೆ ಅದರ ಅರ್ಥ ಅವನಲ್ಲಿರುವ ನೆನಪಿನ ಶಕ್ತಿಯನ್ನು ಉಪಯೋಗಿಸುತ್ತಿಲ್ಲ ಎಂದು. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಪೋಷಕರು ಹಾಗೂ ವಿದ್ಯಾರ್ಥಿಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆಂದು ಹೇಳಲಾದ ಮಾತ್ರೆ, ಟಾನಿಕ್‌ಗಳ ಮೊರೆ ಹೋಗುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಸ್ಮರಣಶಕ್ತಿಯನ್ನು ಹೆಚ್ಚಿಸುವ ಯಾವುದೇ ಔಷಧಗಳಿಲ್ಲ.
 ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನೆನಪಿನ ಶಕ್ತಿಯನ್ನು ತರಬೇತಿಗೊಳಿಸಬಹುದು.
l ಕಲಿಯುವ ವಿಷಯದ ಬಗ್ಗೆ ಏಕಾಗ್ರತೆ ಇರಬೇಕು. ಒಂದೇ ವಿಷಯದ ಬಗ್ಗೆ ಏಕಾಗ್ರತೆ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.
l ಕಲಿಯಬೇಕಾಗಿರುವ ವಿಷಯದ ಬಗ್ಗೆ ಕಲಿಯುವ ವ್ಯಕ್ತಿಯಲ್ಲಿ ಆಸಕ್ತಿ, ಪ್ರೇರಣೆ ಹಾಗೂ ಅಪೇಕ್ಷೆ ಉತ್ತಮ ಮಟ್ಟದ್ದಾಗಿರಬೇಕು.
l ಅರ್ಥಪೂರ್ಣಕಲಿಕೆಯಿಂದ ದೀರ್ಘಕಾಲದ ನೆನಪಿನ ಶಕ್ತಿ ಸಾಧ್ಯ.
l ಕಲಿಯುವ ಪ್ರತಿ ವಿಷಯದಲ್ಲಿಯೂ ಪ್ರಾಥಮಿಕ ಜ್ಞಾನವನ್ನು ಗಳಿಸುತ್ತಾ ಹೋಗಬೇಕು.
l ಕಲಿತ ವಿಷಯದ ಪುನರಾವರ್ತನೆ ಮತ್ತು ವಿಶ್ಲೇಷಣೆ ಮಾಡುವುದು.
l ನಿದ್ರಾಹೀನತೆ, ಒತ್ತಡ ನೆನಪಿನ ಶಕ್ತಿಯ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತವೆ. ಆದ್ದರಿಂದ ಕಲಿಕೆಯ ಪ್ರಯತ್ನಗಳ ನಡುವೆ ಉತ್ತಮ ವಿರಾಮ ಅಗತ್ಯ. ವಿರಾಮದಿಂದಾಗಿ ಕಲಿಕೆಯನ್ನು ಸಂಗ್ರಹಿಸಲೂ ಧಾರಣೆಮಾಡಲೂ ಸಾಧ್ಯವಾಗುತ್ತದೆ. 
l ಮೆದುಳಿಗೆ ವ್ಯಾಯಾಮ ಸಿಗುವಂತಹ ಪದಬಂಧ, ಸುಡುಕೊ, ಗಣಿತದ ಲೆಕ್ಕಗಳನ್ನು ಬಿಡಿಸುವುದು, ಚದುರಂಗದಾಟದಂಥ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.
l ನಿಮ್ಮದೇ ಆದ ಓದುವ/ಅಭ್ಯಾಸದ ಶೈಲಿಯನ್ನು ರೂಢಿಸಿಕೊಳ್ಳಿ. ಬೋಧನಾ ಸಮಯದಲ್ಲಿ ನೋಟ್ಸ್ ಮಾಡಿಕೊಳ್ಳಿ.
ನೀವು ಓದಿದ ವಿಷಯವನ್ನು ಈಗಾ
ಗಲೇ ನಿಮಗೆ ಗೊತ್ತಿರುವ ಮಾಹಿತಿಯೊಂದಿಗೆ ಲಿಂಕ್ ಮಾಡಿ. (ಕ್ಲಿಷ್ಟ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ವಿಧಾನ ಸಹಾಯಕಾರಿ.)
l ತರ್ಕಬದ್ಧ ಸಂಬಂಧಕಲ್ಪನೆ ಮತ್ತು ಪ್ರಾಸಗಳಿಂದ (ರೈಮ್ಸ್) ನೆನಪಿನಲ್ಲಿಟ್ಟುಕೊಳ್ಳಿ.
l ಕಲಿಕೆಯ ವಸ್ತು/ವಿಷಯ/ಚಟುವಟಿಕೆ ಬಗ್ಗೆ ಸಕಾರಾತ್ಮಕ ಧೋರಣೆಯಿರಲಿ.
l ದುಶ್ಚಟಗಳಿಂದ ದೂರವಿರಿ. ನಿಮ್ಮ ನೆನಪಿನ ಶಕ್ತಿಯ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ.
l ಕಲಿಯುವ ವಿಷಯ ಹೆಚ್ಚು ದೊಡ್ಡದಾದಷ್ಟು ಧಾರಣೆಯು ಹೆಚ್ಚಾಗುತ್ತದೆ. ಏಕೆಂದರೆ ಕಲಿಯುವವನು ದೊಡ್ಡ ವಿಷಯವನ್ನು ಕಲಿಯಲು ಹೆಚ್ಚು ಪ್ರಯತ್ನಶೀಲನಾಗಿರುತ್ತಾನೆ.
l ಸಾಧ್ಯವಾದಲ್ಲಿ ಕಲಿಯುವ ವಿಷಯಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ದೃಶ್ಯಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.
l ಮುಖ್ಯ ಹಾಗೂ ಕಷ್ಟದ ವಿಷಯಗಳನ್ನು ಆದಷ್ಟು ರಾತ್ರಿ ಮಲಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದನಂತರ ಅಭ್ಯಾಸ ಮಾಡಿ.
l ಓದಲು ವಿನಿಯೋಗಿಸುವ ಸಮಯವನ್ನು ಶೇ 25 ಓದಲು ಶೇ 75 ಮೆಲುಕು ಹಾಕಿಕೊಳ್ಳಲು ಉಪಯೋಗಿಸಿ.
l ಕಲಿಕೆಯ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುತ್ತಿರಿ.
l ಶಾಲೆಯಲ್ಲಿ ಪದೆ ಪದೇ ನಡೆಸುವ ಪ್ರಶ್ನೋತ್ತರ ಕಾರ್ಯಕ್ರಮಗಳು ಮತ್ತು ಕಿರುಪರೀಕ್ಷೆಗಳು ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತವೆ.
l ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ.
ಪೋಷಕರಿಗೆ ಒಂದು ಮಾತು. ಒಂದು ವೇಳೆ ನಿಮ್ಮ ಮಗು ಚಿಕ್ಕಂದಿನಲ್ಲಿ ಬಿದ್ದು ತಲೆಗೆ ಪೆಟ್ಟಾಗಿದ್ದರೆ, ಯಾವುದೇ ಹಿಂಜರಿಕೆಗೆ ಬಲಿಯಾಗದೆ ತಜ್ಞರಿಗೆ ತೋರಿಸಿ ಸೂಕ್ತ ಸಲಹೆಯನ್ನು ಪಡೆದು ಅದರ ಪ್ರಕಾರ ಮುಂದುವರೆಯಿರಿ. ಇಂದಿನ ಆಧುನಿಕ ನರವಿಜ್ಞಾನವು ಅಂಥ ಬಹುತೇಕ ಸಮಸ್ಯೆಗಳನ್ನು ಸರಿಪಡಿಸುತ್ತದೆ. ತಡ ಮಾಡಿದಷ್ಟೂ ಹೆಚ್ಚು ತೊಂದರೆಯನ್ನು ಮಗು ಅನುಭವಿಸುತ್ತದೆ.
v
SQ3R- ಇದು ಕಲಿತದ್ದನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ತಂತ್ರವಾಗಿದೆ.
S – Survey
Q- Question
R – Read
R – Recite
R- Review
Survey: ಕಲಿಯಬೇಕಾದ್ದನ್ನು ಮೊದಲು ಸಮೀಕ್ಷಿಸುವುದು. ಓದಬೇಕೆಂದಿರುವ ವಿಷಯವನ್ನು ಬೇಗ ಓದಿ. ಇದರಿಂದ ನೀವು ಓದುತ್ತಿರುವ ವಿಷಯದ ಬಗ್ಗೆ ನಿಮಗೆ ಸ್ಥೂಲ ತಿಳಿವಳಿಕೆ ಬರುತ್ತದೆ. ಆನಂತರ ಆತ್ಮವಿಶ್ವಾಸದಿಂದ ಓದಬಹುದು.
Question: ಓದುವ ವಿಷಯದ ಬಗ್ಗೆ ಪ್ರಶ‍್ನೆಗಳನ್ನು ರಚಿಸಿಕೊಳ‍್ಳಿ. 
Read: ರಚಿಸಿಕೊಂಡಿರುವ ಪ್ರಶ್ನೆಗೆ ಉತ್ತರ ದೊರೆಯುವಷ್ಟು ಸಲ ಓದಿರಿ.
Recite: ಓದಿದ್ದನ್ನು ಪುನಾರಾವರ್ತಿಸುವುದು. ನಮ್ಮದೇ ಶಬ್ದಗಳಲ್ಲಿ ಪದೇ ಪದೇ ಹೇಳುವುದು ಅಥವಾ ಬರೆಯುವುದು; ಮತ್ತೊಬ್ಬರಿಗೆ ಹೇಳಿಕೊಡುವುದೂ ಆಗಬಹುದು.
Review: ಓದಿದ ವಿಷಯಗಳನ್ನು ಪುನಃ ಪುನಃ ವಿಮರ್ಶಿಸುವುದು.
ಇಡಿಯಾಗಿ ಕಲಿಯಿರಿ
ಕಲಿತ ವಿಷಯ ನೆನಪಿನಲ್ಲಿ ಉಳಿಯಲು ಬಿಡಿಯಾದ ಕಲಿಕೆ ಸೂಕ್ತವೋ/ಇಡಿಯಾದ ಕಲಿಕೆ ಸೂಕ್ತವೋ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ಬಿಡಿ ಕಲಿಕೆಯ ವಿಧಾನದಲ್ಲಿ ಪ್ರತಿ ಬಿಡಿಭಾಗವನ್ನು ಕಲಿತಾಗಲೂ ವಿಶ್ವಾಸ ಮೂಡಿ ಉತ್ಸಾಹ ಹೆಚ್ಚುವುದರಿಂದ ಕಲಿಕೆ ಯಶಸ್ವಿಯಾಗುತ್ತದೆ. ಕಲಿತ ಎಲ್ಲ ಭಾಗಗಳನ್ನು ಒಟ್ಟಾಗಿ ಕೂಡಿಸಿ ಕಲಿಕೆಯನ್ನು ಪೂರ್ಣಗೊಳಿಸಬೇಕು. ಹಾಗೆ ಕೂಡಿಸಲಾಗದಿದ್ದರೆ ಕಲಿಕೆ ಅರ್ಥರಹಿತವಾಗುತ್ತದೆ. ಕಲಿಯುವ ವಿಷಯ ಹೆಚ್ಚಿನ ಸಮಯವನ್ನು ಬೇಡುವಂಥದ್ದೂ. ವಿಸ್ತಾರವೂ ಆಗಿರದಿದ್ದರೆ ಇಡಿಯಾಗಿ ಕಲಿಯುವುದು ಉತ್ತಮ. 
ನೆನಪುಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಆದ್ದರಿಂದ ಒಂದು ವಸ್ತು ಅಥವಾ ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಅನೇಕ ವಿಷಯಗಳು ಸರಣಿಕ್ರಮದಲ್ಲಿ ನೆನಪಿಗೆ ಬರುತ್ತವೆ. ನಮಗೆ ಅಗತ್ಯವಿರುವ ವಿಷಯಗಳನ್ನು ನೆನಪು ಮಾಡಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಮಾಹಿತಿ ನಮ್ಮ ದೀರ್ಘಾವಧಿ ನೆನಪಿನಲ್ಲಿ ಸಂಗ್ರಹವಿರುತ್ತದೆ. ಅದನ್ನು ಹೊರತೆಗೆಯುವ ಮೂಲಕ ನಮ್ಮ ನೆನಪಿನ ಶಕ್ತಿಯು ಮತ್ತಷ್ಟು ತೀಕ್ಷ್ಣಗೊಳ್ಳುತ್ತದೆ.

ಅರಿವನ್ನು ಹೆಚ್ಚಿಸುವ ಗ್ರಹಿಕೆ -ರಘು  .ಪಿ


wildpixel
Group training and skill development business education concept with many diverse hands holding a bunch of gears transferring the wheels to a human head made of cogs as a symbol of acquiring the tools for team learning.
cognitive ability  
Anjuman Sharma
Portrait of Little smiling kid fixing mobile phone with screwdriver. Looking into camera lens young boy working with tools next to table lamp. Concept of young kids learning to fix things.
cognitive ability  
ImageDB
Portrait of a girl using a laptop
cognitive ability  
ವಿ ದ್ಯಾರ್ಥಿಗಳಲ್ಲಿ ‘ಸಂಜ್ಞಾನ ಸಾಮರ್ಥ್ಯ’ದ (Cognitive Ability) ಬೆಳವಣಿಗೆ ಶಿಕ್ಷಣದ ಒಂದು ಮುಖ್ಯ ಉದ್ದೇಶ. ಸಂಜ್ಞಾನ ಸಾಮರ್ಥ್ಯ ಎಂಬುದನ್ನು ಸರಳವಾಗಿ ಹೇಳುವುದಾದರೆ ಅದೊಂದು ಅರಿವು. ಅಂದರೆ ಗ್ರಹಿಸಿದ್ದನ್ನು ತನ್ನದಾಗಿಸಿಕೊಳ್ಳುವ ಸಾಮರ್ಥ್ಯ. ಕಲಿಕೆಯಲ್ಲಿ ಅರಿವಿನ ಪಾತ್ರ ದೊಡ್ಡದು. ಕಲಿಕೆಯಲ್ಲಿ ಎರಡೇ ಸಮಸ್ಯೆ ಇರುವುದು: ಒಂದು ಅರಿವಿನದು, ಮತ್ತೊಂದು ಮರೆವಿನದು. ಇವೆರಡೂ ವ್ಯಕ್ತಿಯ ಎತ್ತರ-ಬಿತ್ತರಗಳನ್ನು ಚಿತ್ರಿಸಬಲ್ಲವು.
‘ತನ್ನ ತಾನರಿತವಗೆ ತನ್ನರಿವೇ ಗುರು’ ಎಂದಿದ್ದಾರೆ ವಚನಕಾರರು. ಇದೇ ಕಲಿಕೆಯ ಮೂಲತತ್ತ್ವವೂ ಹೌದು. ಶಿಕ್ಷಣದ ಸಿದ್ಧಾಂತಗಳು ಅಧ್ಯಾಪಕನು ಬಲ್ಲವನಾಗಿರುವುದಷ್ಟೇ ಅಲ್ಲ; ತಾನು ಬಲ್ಲದ್ದನ್ನು ಮಕ್ಕಳಿಗೆ ವರ್ಗಾಯಿಸಬಲ್ಲ ಶಕ್ತಿಸಾಮರ್ಥ್ಯವನ್ನು ಹೊಂದಿರಬೇಕು ಎನ್ನುತ್ತವೆ. ಇಲ್ಲವಾದರೆ ಶಿಕ್ಷಣ ಪೂರ್ಣಫಲಪ್ರದವಾಗುವುದಿಲ್ಲ. ಅರಿವು ಎಲ್ಲರಿಗೂ ಸಾಮಾನ್ಯವಲ್ಲ ಎಂದು ಮೊದಲಿಗೆ ನಾವು ತಿಳಿದುಕೊಳ್ಳಬೇಕು. ಅದು ಹೇಗೆ ಎಂಬುದಕ್ಕೆ ಉದಾಹರಣೆಯಾಗಿ ಈ ಕಥೆಯನ್ನು ಓದಿ:
ಒಂದೂರಿನಲ್ಲಿ ಒಬ್ಬ ಕಮ್ಮಾರನಿದ್ದ. ಅವನಿಗೆ ವಯಸ್ಸಾಗುತ್ತ ಬಂತು. ಒಬ್ಬ ಸಹಾಯಕನ ಆವಶ್ಯಕತೆ ಕಂಡಿತು. ಅನೇಕರು ಸಂದರ್ಶನಕ್ಕೆ ಬಂದರು. ಆದರೆ ಅವರೆಲ್ಲ ಕೊಂಚ ಹೆಚ್ಚು ಸಂಬಳ ಕೇಳಿದರು. ಕೊನೆಗೊಬ್ಬ ಬಂದ. ಅವನು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡ. ಕೆಲಸದ ಮೊದಲ ದಿನವೇ ಆ ಹೊಸಬನಿಗೆ ಮುದುಕ ಕಮ್ಮಾರ ಹೇಳಿದ – ‘ನೋಡು, ನಾನು ಕುಲುಮೆಯಿಂದ ಕೆಂಪಗೆ ಕಾದ ಕಬ್ಬಿಣವನ್ನು ತೆಗೆದು ಅಡಿಗಲ್ಲ ಮೇಲೆ ಇಟ್ಟ ಬಳಿಕ ತಲೆ ಅಲ್ಲಾಡಿಸುತ್ತೇನೆ. ಆಗ ನೀನು ತಲೆಯ ಭಾಗದ ಮೇಲೆ ಸುತ್ತಿಗೆಯಿಂದ ಬಲವಾದ ಏಟು ಹಾಕು’ ಎಂದು. ಆದರೆ, ಆ ಹೊಸಬ ತನಗೆ ಅರಿತಂತೆ ಕೆಲಸ ಮಾಡಿದ. ಮರುದಿನ ಆ ಹಳ್ಳಿಗರು ಹೊಸ ಕಮ್ಮಾರನನ್ನು ನೇಮಿಸಿಕೊಳ್ಳಬೇಕಾಯಿತು!
ಸಾರಾಂಶ ಇಷ್ಟೆ: ಅಪಾಯವಿರುವುದು ನಾವು ಅರ್ಥಮಾಡಿಕೊಳ್ಳುವುದರಲ್ಲಿ. ನಾವು ಕೇಳಿದ ಪಾಠ, ನಾವು ಕಂಡ ಜೀವನ ನಮ್ಮ ಹಿನ್ನೆಲೆಗೆ ತಕ್ಕಂತೆ ಅರಿವಿನ ವಿಸ್ತಾರ ಪಡೆದುಕೊಳ್ಳುತ್ತದೆ. ಗ್ರಹಿಕೆ ಒಂದೇ ಬಗೆಯದಾಗಿರುವುದಿಲ್ಲ. ಅದರಿಂದ ದೊರೆವ ಅರಿವು ಒಂದೇ ಅಲ್ಲ. ಹೀಗಾಗಿ ನಮಗೆ ದೊರೆಯುವ ಪ್ರತಿ ಮಗುವೂ ವಿಶೇಷವೇ. ಅದರ ಆಲೋಚನಾಕ್ರಮ, ಪ್ರತಿಕ್ರಿಯೆಯ ಮಜಲೂ ಬೇರೆಯೇ. ಹೊಸಪಠ್ಯಗಳು ಬಂದಾಗಲೆಲ್ಲ ನಾನು ಈ ಸೋಜಿಗವನ್ನು ಗಮನಿಸಿದ್ದೇನೆ. ಒಂದು ಉದಾಹರಣೆ ನೋಡಿ: ದ್ವಿತೀಯ ಪಿಯುಸಿಗೆ ಆಗ ಹೊಸ ಪಠ್ಯ ಬಂದಿತ್ತು. ಮೊದಲ ಪಾಠ ‘ಆಪಪೊಇನತಮೆನತ ಡಿತಹ ಳೊವೆ’. ಮಹಾಯುದ್ಧದ ಬಳಿಕ ಪ್ರೇಮಿಗಳು ಸಂಧಿಸುವ ರಮ್ಯಕಥಾಪ್ರಸಂಗ. ತನ್ನ ಬಾಹ್ಯಸೌಂದರ್ಯದಿಂದ ಪ್ರೇಮಿಯು ಆಕರ್ಷಿತ
ನಾಗಿದ್ದಾನೋ ಎಂದು ಪರೀಕ್ಷಿಸಲು ಕಥಾನಾಯಕಿ ತನ್ನ ಬದಲಿಗೆ ಕೊಂಚ ವಯಸ್ಸಾದ ದಡೂತಿ ಹೆಂಗಸನ್ನು ನಿಲ್ಲಿಸಿ, ಆಕೆಯ ಬಳಿ ಬಂದು ಆತ ತನ್ನನ್ನು ಗುರುತಿಸಿಕೊಂಡಾಗ ಮಾತ್ರ ತನ್ನ ಬಳಿ ಬರುವಂತೆ ಮಾಡಿಕೊಳ್ಳುವ ತಂತ್ರ ಬಳಸುತ್ತಾಳೆ. ಕಥೆ ಸುಖಾಂತ್ಯ ಕಾಣುತ್ತದೆ. ನಾನೂ ಪಾಠವನ್ನು ರಮ್ಯವಾಗಿ ಮಾಡಿದೆ. ಪ್ರೇಮದ ಆದರ್ಶವನ್ನು ಹಾಡಿ ಹೊಗಳಿದೆ. ಪ್ರಶ್ನೆಗಳೇನಾದರೂ ಇವೆಯೇ ಎಂದಾಗ ಒಬ್ಬ ವಿದ್ಯಾರ್ಥಿನಿ ಕೇಳಿದಳು, ‘ಇವರಿಬ್ಬರ ಪ್ರೇಮಪರೀಕ್ಷೆಗೆ ಆ ಹೆಂಗಸನ್ನು ಮಧ್ಯದಲ್ಲಿ ಬಳಸಿಕೊಂಡಿದ್ದು ಎಷ್ಟು ಸರಿ? ಆ ಹೆಂಗಸಿನ ಭಾವನೆಗಳೇನಿರಬಹುದು? ಅವಳ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಕೂಡ ತಪ್ಪಲ್ಲವೆ?’ ಆ ಸಮಯದಲ್ಲಿ ನಾನು ಸಮಜಾಯಷಿಯೇನೋ ಕೊಟ್ಟೆ. ಆದರೆ ಆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಇಡೀ ಕಥೆಯನ್ನು ಮತ್ತೊಂದು ಕೋನದಿಂದ ನೋಡುವಂತೆ ಮಾಡಿತು ಮತ್ತು ಅವಳ ಅಭಿಪ್ರಾಯ ಸರಿಯಾಗಿದೆ ಎಂತಲೂ ಅನ್ನಿಸಿತು. ಇದು ಕಲಿಕೆಯ ಮತ್ತೊಂದು ಮಜಲು.
ಕಲಿಕೆಯು ಪರಿಣಾಮಕಾರಿಯಾಗಿರಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವೈಯಕ್ತಿಕ ಕಲಿಕೆಯ ಮಾದರಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಇದರಿಂದ ಅವನು ತನ್ನದೇ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯ. ಜೊತೆಗೆ ಅವನಿಗೆ ತನ್ನ ಬೆಳವಣಿಗೆಯ ಸ್ಪಷ್ಟಚಿತ್ರಣವೂ ನಿರಂತರವಾಗಿ ದೊರೆಯುತ್ತಿರುತ್ತದೆ. ಸೂಕ್ಷ್ಮಸಂಜ್ಞಾನದ, ಸಂಸಂಜ್ಞಾವನದ (Metacognition) ಎಂಬುದು ಮುಮ್ಮುಖದ ತಂತ್ರ; ಸ್ವಮೌಲ್ಯಮಾಪನ, ಯೋಜನೆ ಮತ್ತು ಜಾಗೃತಿಯ ಅಂತರೀಕ್ಷಣೆ. ವಿದ್ಯಾರ್ಥಿಗಳು ಈ ಮೂರು ಅಂಶಗಳಲ್ಲಿ ಹೆಚ್ಚು ಹೆಚ್ಚು ಕೌಶಲ ಸಾಧಿಸುತ್ತಿದ್ದಂತೆ ಕಲಿಕೆ ಎಂಬುದು ಸರಾಗವೂ ಆಗುತ್ತದೆ; ಜೊತೆಗೆ ಅವರ ಆತ್ಮವಿಶ್ವಾಸವೂ ವೃದ್ಧಿಸುತ್ತದೆ. ಇದರೊಂದಿಗೆ ವಿದ್ಯಾರ್ಥಿಯು ಕೆಲವು ಕೌಶಲಗಳ ಮೂಲಕ ಕಲಿಕೆಯ ವೇಗವನ್ನು ವೃದ್ಧಿಸಿಕೊಳ್ಳಬಹುದು; ಹೊಸ ಕಲಿಕೆಯಲ್ಲಿ ಉತ್ಸಾಹ, ನಿರ್ದಿಷ್ಟ ಗುರಿಯನ್ನು ಹೊಂದಿರುವುದು, ಸಮಯದ ಸದುಪಯೋಗ (ನಿರ್ವಹಣೆ), ತನ್ನ ಚಟುವಟಿಕೆಗಳ ಮೇಲೆ ಗಮನ, ತನಗೆ ನೀಡಿದ ಮನೆಗೆಲಸ, ಅಸೈನ್‍ಮೆಂಟ್‍ಗಳ ನಿರ್ವಹಣೆಯನ್ನು ಕುರಿತಂತೆ ಯೋಜನೆ, ಆಯ್ಕೆ ಮತ್ತು ನಿರ್ವಹಣೆ, ತನ್ನ ಬಗೆಗಿನ ಜವಾಬ್ದಾರಿ, ತನ್ನ ತಪ್ಪುಗಳನ್ನು ತಾನೇ ತಿದ್ದಿಕೊಳ್ಳುವ ಮನೋಭಾವ, ಆವಶ್ಯಕತೆಗೆ ತಕ್ಕಂತೆ ಕಲಿಕೆಯ ಕ್ರಮ-ಮಾದರಿಯನ್ನು ಮತ್ತು ತನ್ನ ನಡೆವಳಿಕೆಯನ್ನು ಬದಲಾಯಿಸಿಕೊಳ್ಳಬಲ್ಲ ಸಾಮರ್ಥ್ಯ, ತನ್ನ ಕಲಿಕೆಯನ್ನು (ಗಳಿಸಿದ ಜ್ಞಾನವನ್ನು) ಸೂಕ್ತ ಸಂದರ್ಭದಲ್ಲಿ ಮತ್ತೊಂದು ಸನ್ನಿವೇಶದಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ - ಇವೆಲ್ಲವನ್ನೂ ವಿದ್ಯಾರ್ಥಿಯು ಬೆಳೆಸಿಕೊಳ್ಳಬೇಕು. ಈ ಬಗೆಯ ಅಂತರೀಕ್ಷಣೆ, ಕಲಿಕೆ ನಡೆದಾಗ ಯಾವುದೇ ಪರೀಕ್ಷೆ ಎದುರಿಸಲು ವಿದ್ಯಾರ್ಥಿ ಸಿದ್ಧನಿರುತ್ತಾನೆ. ಅಂತಹ ಸಂದರ್ಭದಲ್ಲಿ ಅವನಲ್ಲಿ ಏಳಬೇಕಾದ ಪ್ರಶ್ನೆಗಳು: ಈ ಪರೀಕ್ಷೆಗಳ ಗುರಿಯೇನು? ಅದು ನನಗೆ ಹೇಗೆ ಸಂಬಂಧಿತವಾಗಿದೆ? ನಾನು ಕಲಿಯಲು ಪ್ರೇರಿತನಾಗಿದ್ದೇನೆಯೆ? ಆಗಿದ್ದರೆ ಅದು ಯಾವ ಮಟ್ಟದ ಪ್ರೇರಣೆ? ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳು ನನ್ನ ಬಳಿ ಇವೆಯೆ? ಈ ಓದಿಗೆ ನಾನು ಅನುಸರಿಸಬೇಕಾದ ಕ್ರಮವೇನು? (ಶಾಲಾ/ಕಾಲೇಜಿನ ಅಧ್ಯಯನ ಮಾದರಿ, ಪರೀಕ್ಷಾ ಮಾದರಿ, ಕ್ರಮ ಬೇರೆ, ಇತರೆ ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗಾವಕಾಶಕ್ಕಾಗಿ ನಡೆಯುವ ಪರೀಕ್ಷೆ ಬೇರೆ. ಎರಡಕ್ಕೂ ಭಿನ್ನ ಮಾದರಿಯ ಪ್ರೇರಣೆ, ಅಧ್ಯಯನ ಕ್ರಮ ಅನುಸರಿಸಬೇಕು), ಈ ತಯಾರಿಗೆ ನನಗೆ ಎಷ್ಟು ಸಮಯ ಬೇಕಾಗುತ್ತದೆ? ಈ ಬಗೆಯ ಪ್ರಶ್ನೆ ಪರಿಪ್ರಶ್ನೆಗಳಿಂದ ಜ್ಞಾನ ಮತ್ತು ಸಾಮರ್ಥ್ಯ ಎರಡೂ ಹೆಚ್ಚುತ್ತಾ ಹೋಗುವುದು. ಇದನ್ನೇ ಋಗ್ವೇದದ ಪ್ರಾರ್ಥನಾ ಮಂತ್ರವೊಂದು ‘....ಸಂಜಾನಾನ ಉಪಾಸತೇ’ ಸಾಮರ್ಥ್ಯಗಳ ಹೆಚ್ಚಳಿಕೆ ಮೂಲಕ ವೈಯಕ್ತಿಕ ಗುರಿಗಳನ್ನು ತಲುಪುವುದು ಎಂದಿದೆ. ಶಿಕ್ಷಕ ಜ್ಞಾನಮಿತ್ರನಾಗಲಿ, ವಿದ್ಯಾರ್ಥಿಗಳ ಸಂಜ್ಞಾನ ಸಾಮರ್ಥ್ಯವನ್ನು ಬೆಳೆಸಲಿ.
v

ತರಗತಿಯ ಒಳಗೂ ಏಕಾಗ್ರತೆ ಇರಲಿ


...
ಟಿ. ಎ. ಬಾಲಕೃಷ್ಣ ಅಡಿಗ
ವಿ ದ್ಯಾರ್ಥಿ ಮಿತ್ರರೇ, ಈ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮೂರು ತಿಂಗಳುಗಳು ಕಳೆಯುತ್ತ ಬಂದಿದೆ. ಎಲ್ಲ ವಿಷಯಗಳಲ್ಲಿ ಸಾಕಷ್ಟು ಪಾಠಗಳು ಮುಗಿದಿದೆ. ಒಂದೆರಡು ಕಿರು ಪರೀಕ್ಷೆಗಳೂ ಮುಗಿದಿರಬಹುದು. ಈ ಹಂತದಲ್ಲಿ, ನಿಮ್ಮಲ್ಲಿ ಬಹುಮಂದಿಗೆ ನಿಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ಯಾವುದೇ ವಿಷಯವನ್ನು ತರಗತಿಯಲ್ಲಿ ಏಕಾಗ್ರತೆಯಿಂದ ಕಲಿಯಲು ಸಾಧ್ಯವಾಗುತ್ತಿಲ್ಲ ಎನಿಸಿರಬಹುದು ಅಲ್ಲವೇ? ಏಕೆ ಹೀಗಾಗುತ್ತಿದೆ ಎಂದು ಯೋಚಿಸಿದ್ದೀರಾ? ಕಲಿಕೆ ಎನ್ನುವುದು ತರಗತಿಯ ನಾಲ್ಕು ಗೋಡೆಗಳ ಒಳಗೇ ಸೀಮಿತಗೊಂಡು ನಡೆಯುವ ಪ್ರಕ್ರಿಯೆ ಅಲ್ಲವಾದರೂ, ತರಗತಿಯ ಕೋಣೆಯ ಒಳಗಿರುವಾಗ ವಿದ್ಯಾರ್ಥಿಯು ಪಾಠ–ಪ್ರವಚನಗಳಿಗೆ ಸ್ಪಂದಿಸುವ ರೀತಿಯನ್ನು ಬಹುವಾಗಿ ಅವಲಂಬಿಸಿದೆ. ಸಾಮಾನ್ಯವಾಗಿ, ತರಗತಿಯ ಕೋಣೆಯಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯ ಅವಧಿ ಅವರ ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ ಎಂಬ ಒಂದು ನಂಬಿಕೆ ಇದೆ. ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಇದು ಸುಮಾರು 40 ನಿಮಿಷಗಳಷ್ಟಿದ್ದರೆ, ಕಾಲೇಜಿನ ಹಂತದ ವಿದ್ಯಾರ್ಥಿಗಳಲ್ಲಿ ಇದು ಸುಮಾರು 60 ನಿಮಿಷಗಳಷ್ಟಿರುತ್ತದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಪ್ರತಿ ಪೀರಿಯಡ್‍ನ ಅವಧಿ ಪ್ರೌಢಶಾಲಾ ಹಂತದಲ್ಲಿ 45 ನಿಮಿಷಗಳಿದ್ದರೆ, ಕಾಲೇಜಿನ ಹಂತದಲ್ಲಿ 60 ನಿಮಿಷಗಳಿರುತ್ತದೆ. ಹಾಗೆಯೇ ಪೀರಿಯಡ್‍ನಿಂದ ಪೀರಿಯಡ್‍ಗೆ ವಿಷಯ ಬದಲಾಗುತ್ತದೆ. ಪ್ರತಿಯೊಂದೂ ಪೀರಿಯಡ್‍ನ ಪೂರ್ತಿ ಅವಧಿಯಲ್ಲಿ ನಿಮ್ಮ ಏಕಾಗ್ರತೆಯನ್ನು ಉಳಿಸಿಕೊಂಡು ಸಕ್ರಿಯವಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಈ ನಿಟ್ಟಿನಲ್ಲಿ ನೀವು ಪಾಲಿಸಬಹುದಾದ ಕೆಲವು ಸಲಹೆಗಳನ್ನು ನೀಡುವುದೇ ಈ ಲೇಖನದ ಉದ್ದೇಶ.
ಸಾಧ್ಯವಾದಷ್ಟೂ ಮುಂದಿನ ಸಾಲುಗಳಲ್ಲೇ ಕುಳಿತುಕೊಳ್ಳಿ
ತರಗತಿಯ ಕೊಠಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾದಷ್ಟೂ ಮುಂದಿನ ಸಾಲುಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಸಂಪೂರ್ಣ ಗಮನವನ್ನು ಪಾಠದ ಕಡೆ ಕೇಂದ್ರೀಕರಿಸಲು ಸುಲಭವಾಗುತ್ತದೆ. ನಿಮ್ಮ ಶಿಕ್ಷಕರ ಜೊತೆಗೆ ‘ಕಣ್ಣಲ್ಲಿ ಕಣ್ಣಿಟ್ಟು ನೋಡು’ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಶಿಕ್ಷಕರು ಹೇಳಿದ್ದನ್ನು ಕೇಳಿಸಿಕೊಳ್ಳಲು, ಬೋರ್ಡ್ ಮೇಲೆ ಅವರು ಬರೆದದ್ದನ್ನು ನೀವು ಬರೆದುಕೊಳ್ಳಲು ಇದರಿಂದ ಅನುಕೂಲವಾಗುತ್ತದೆ. ಯಾವುದೇ ಅಡಚಣೆಯಿಲ್ಲದೆ ಅವಶ್ಯಕ ಮಾಹಿತಿಯನ್ನು ಪೂರ್ತಿಯಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ತರಗತಿಯ ಕೊಠಡಿಯಲ್ಲಿ ಕಿಟಕಿಯ ಪಕ್ಕದ ಆಸನಗಳಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಇದರಿಂದ, ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಕ್ರಿಯೆಗಳಿಂದ ನೀವು ದೂರವಾಗಬಹುದು. ನಿಮ್ಮ ಅಕ್ಕಪಕ್ಕದಲ್ಲಿ ಸಮಾನಮನಸ್ಕ ಸ್ನೇಹಿತರು ಕುಳಿತುಕೊಳ್ಳುವಂತೆ ನೋಡಿಕೊಳ್ಳಿ. ನಿಮ್ಮ ಕಲಿಯುವ ಪ್ರಕ್ರಿಯೆಗೆ ತೊಂದರೆ ಉಂಟುಮಾಡುವಂಥ ಸಹಪಾಠಿಗಳಿಂದ ಹಾಗೂ ಮೊಬೈಲ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಿಂದ ಸಂಪೂರ್ಣವಾಗಿ ದೂರವಿರಿ. ಇಂಥ ವಿಷಯಗಳಲ್ಲಿ ನಿಮ್ಮ ನಿರ್ಧಾರ ದೃಢವಾಗಿರಲಿ. ಆಗಾಗ್ಗೆ, ಕುಳಿತಲ್ಲೇ ನಿಮ್ಮ ಭಂಗಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳಿ. ಇದು ತರಗತಿಯಲ್ಲಿನ ಏಕತಾನತೆಯನ್ನು ದೂರಮಾಡುವುದಕ್ಕೆ ಅತ್ಯಂತ ಉಪಯುಕ್ತವಾಗುತ್ತದೆ.
ವಿವರವಾಗಿ ನೋಟ್ಸ್ ಬರೆದುಕೊಳ್ಳಿ
ಪ್ರತಿ ವಿಷಯದ ಪ್ರತಿ ಪೀರಿಯಡ್‍ನಲ್ಲಿ ಮಾಡಲಾಗುವ ಪಾಠದ ವಿವರವಾದ ನೋಟ್ಸ್ ಬರೆದುಕೊಳ್ಳಿ. ಚಿತ್ರಗಳಿದ್ದಲ್ಲಿ ಅವುಗಳನ್ನೂ ಬರೆದುಕೊಳ್ಳಿ. ನಿಮ್ಮ ಬಳಿ ವಿಷಯಕ್ಕೆ ಸಂಬಂಧಿಸಿದ ಪಠ್ಯಪುಸ್ತಕ ಹಾಗೂ ಶಿಕ್ಷಕರು ಕೊಟ್ಟಿರುವ ನೋಟ್ಸ್ ಅಥವಾ ಇನ್ನಾವುದೇ ರೀತಿಯ ಅಧ್ಯಯನ ಸಾಮಗ್ರಿ ಇರಬಹುದು. ಆದರೂ, ತರಗತಿಯಲ್ಲಿ ಕೇಳಿದ್ದನ್ನು ಹಾಗೂ ನೋಡಿದ್ದನ್ನು ಬರೆದುಕೊಳ್ಳುವುದು ಒಂದು ಒಳ್ಳೆಯ ಅಭ್ಯಾಸ. ಈ ಒಂದು ಪ್ರಕ್ರಿಯೆಯಲ್ಲಿ ನಿಮ್ಮ ಕಣ್ಣುಗಳ ಹಾಗು ಕಿವಿಗಳ ಜೊತೆಗೆ ನಿಮ್ಮ ಕೈ ಕೂಡ ಸಕ್ರಿಯವಾಗಿ ಭಾಗವಹಿಸುವುದರಿಂದ ನೀವು ತರಗತಿಯಲ್ಲಿ ಚುರುಕಾಗಿರಲು ಸಾಧ್ಯ. ಇದರಿಂದ ನಿಮ್ಮ ಆಲಸ್ಯ ದೂರವಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಹೀಗೆ ನೀವು ಮಾಡಿಕೊಂಡ ನೋಟ್ಸ್ ನಿಮ್ಮ ಅಧ್ಯಯನದ ಸಮಯದಲ್ಲಿ ಪಾಠಗಳ ಪುನರ್ಮನನ ಮಾಡಿಕೊಳ್ಳುವುದಕ್ಕೆ ನಿಮಗೆ ನೆರವಾಗುತ್ತದೆ.
ಯೋಚಿಸಿ ಮತ್ತು ಪ್ರಶ್ನೆಗಳನ್ನು ಕೇಳಿ
ತರಗತಿಯಲ್ಲಿ ನೀವು ಕ್ರಿಯಾಶೀಲರಾಗಿರಬೇಕಾದರೆ, ಮಾಡಲಾಗುತ್ತಿರುವ ಪಾಠದ ಬಗ್ಗೆ ಪೂರ್ತಿ ಗಮನ ಹರಿಸಬೇಕು. ಅದರ ಬಗ್ಗೆ ಯೋಚಿಸಬೇಕು. ನಿಮ್ಮ ಮನಸ್ಸಿನಲ್ಲಿ ಏಳುವ ಸಂದೇಹಗಳಿಗೆ ಶಿಕ್ಷಕರಿಂದ ಸಮಾಧಾನಕರ ಉತ್ತರಗಳನ್ನು ಪಡೆದುಕೊಳ್ಳಬೇಕು. ವಿಷಯದ ಬಗ್ಗೆ ಯಾಕೆ? ಏನು? ಎಲ್ಲಿ? ಯಾವಾಗ? ಮತ್ತು ಹೇಗೆ? – ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಅಂಥ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ತರಗತಿಯಲ್ಲಿಯೇ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು. ಈ ವಿಷಯದಲ್ಲಿ ನಿಮಗೆ ಯಾವ ರೀತಿಯ ಹಿಂಜರಿಕೆಯೂ ಇರಬಾರದು. ತರಗತಿಯಲ್ಲಿ ನಿಮ್ಮ ಸಹಪಾಠಿಗಳು ಪ್ರಶ್ನೆ ಕೇಳುತ್ತಿರುವಾಗ ಅಥವಾ ಉತ್ತರಿಸುವ ಪ್ರಯತ್ನ ಮಾಡುತ್ತಿರುವಾಗ, ಅದರ ಕಡೆ ಹೆಚ್ಚು ಗಮನ ಹರಿಸಿ. ಒಂದು ವೇಳೆ ನಿಮ್ಮ ಅಭಿಪ್ರಾಯವನ್ನು ಮಂಡಿಸಬೇಕೆನಿಸಿದಲ್ಲಿ ಹಿಂಜರಿಯಬೇಡಿ. ಪ್ರಯೋಗಗಳಾಗಿದ್ದರೆ, ಮಾಡುವ ವಿಧಾನವನ್ನು ಹಾಗೂ ಪ್ರಯೋಗದ ಹಿಂದಿರುವ ಮೂಲತತ್ತ್ವವನ್ನು ವಿವರವಾಗಿ ಗಮನಿಸಿ. ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಿ. ಸಂದೇಹಗಳನ್ನು ಬಗೆಹರಿಸಿಕೊಳ್ಳಿ. ಶಿಕ್ಷಕರು ವಿಷಯಕ್ಕೆ ಸಂಬಂಧಿಸಿದಂತೆ ನೀಡುವ ಪ್ರಾಜೆಕ್ಟ್ ಅಥವಾ ಮಾದರಿಗಳ ತಯಾರಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ. ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಕ್ರಿಯಾಶೀಲತೆ ಹೆಚ್ಚುತ್ತದೆ. ತರಗತಿಯಲ್ಲಿ ನೀವು ನಿಷ್ಕ್ರಿಯರಾಗಿದ್ದಲ್ಲಿ ಅದು ಆಲಸ್ಯಕ್ಕೆ ಎಡೆ ಮಾಡಿಕೊಟ್ಟಂತೆ. ಆಲಸ್ಯವು ಏಕಾಗ್ರತೆಗೆ ಭಂಗ ತರುತ್ತದೆ.
ಹಿಂದಿನ ದಿನವೇ ಪಾಠ ಓದಿಕೊಂಡು ಬನ್ನಿ
ಶಾಲೆಯ ವೇಳಾಪಟ್ಟಿಯ ಪ್ರಕಾರ ವಿವಿಧ ವಿಷಯಗಳಲ್ಲಿ ಮಾಡಲಾಗುವ ಪಾಠಗಳನ್ನು ಹಿಂದಿನ ದಿನವೇ ಓದಿಕೊಂಡರೆ ವಿಷಯದಲ್ಲಿರುವ ಕ್ಲಿಷ್ಟ ಅಂಶಗಳನ್ನು ಗುರುತು ಹಾಕಿಕೊಳ್ಳಬಹುದು. ಮಾರನೆಯ ದಿನ ತರಗತಿಯಲ್ಲಿ ಈ ಕ್ಲಿಷ್ಟ ಅಂಶಗಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಅನುಮಾನಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಇದರಿಂದ, ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಕಠಿಣ ಹಾಗೂ ಕ್ಲಿಷ್ಟ ಎನಿಸುವ ಪಾಠದ ಅಂಶಗಳನ್ನು ತರಗತಿಯಲ್ಲಿ ಶಿಕ್ಷಕರ ಹಾಗೂ ಸಹಪಾಠಿಗಳ ನೆರವಿನಿಂದ ಅರ್ಥ ಮಾಡಿಕೊಳ್ಳುವುದು ಉತ್ತಮವಾದ ಅಭ್ಯಾಸ.
ವಿರಾಮದ ಅವಧಿಯಲ್ಲಿ ಚೆನ್ನಾಗಿ ಓಡಾಡಿ
ಪೀರಿಯಡ್‍ಗಳ ನಡುವೆ ದೊರೆಯುವ ವಿರಾಮದ ಅವಧಿಯಲ್ಲಿ ತರಗತಿಯ ಕೊಠಡಿಯಿಂದ ಆಚೆ ಬಂದು ಕೊಂಚ ಓಡಾಡಿ. ಮೆಟ್ಟಿಲುಗಳಿದ್ದರೆ ಹತ್ತಿ ಇಳಿಯಿರಿ. ಇಲ್ಲವೇ ಸಣ್ಣ ಪುಟ್ಟ ವ್ಯಾಯಾಮ ಮಾಡಿ. ಈ ರೀತಿಯ ಭೌತಿಕ ಚಟುವಟಿಕೆಗಳಿಂದ ನಿಮ್ಮ ಮಾಂಸಖಂಡಗಳು ಸಡಿಲವಾಗುತ್ತವೆ. ಇದರಿಂದ ಆಲಸ್ಯ ದೂರವಾಗುತ್ತದೆ. ತರಗತಿಯ ಏಕತಾನತೆಯಿಂದ ಹೊರಬರಲು ನಿಮಗೆ ಸುಲಭವಾಗುತ್ತದೆ. ದಿನವಿಡೀ ತರಗತಿಯಲ್ಲಿ ಉಲ್ಲಾಸವಾಗಿರಲು ಸಾಧ್ಯವಾಗುತ್ತದೆ.
ಈ ರೀತಿಯ ಕೆಲವು ಅಂಶಗಳ ಕಡೆಗೆ ಗಮನ ಹರಿಸಿದಲ್ಲಿ ನೀವು ಜಡತ್ವ ಹಾಗೂ ಆಲಸ್ಯವನ್ನು ದೂರಮಾಡಿ, ತರಗತಿಯಲ್ಲಿ ಏಕಾಗ್ರತೆಯಿಂದ ಹಾಗೂ ಆಸಕ್ತಿಯಿಂದ ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ತರಗತಿಯ ಕೊಠಡಿಯಲ್ಲಿ ನೀವು ಸಕ್ರಿಯವಾಗಿದ್ದಲ್ಲಿ ನಿಮ್ಮ ಕಲಿಕೆ ಸುಲಭವಾಗುವುದಲ್ಲದೆ, ಮುಂದಿನ ಎಲ್ಲ ಪರೀಕ್ಷೆಗಳಿಗೆ ಸಿದ್ಧತೆಯೂ ಸುಸೂತ್ರವಾಗಿ ಸಾಗುತ್ತದೆ.
v
ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ
ನಿಮ್ಮ ಮಾನಸಿಕ ಸ್ಥಿತಿಯು ತರಗತಿಯಲ್ಲಿನ ನಿಮ್ಮ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಆತಂಕ, ಉದ್ವೇಗಗಳಿಗೆ ಎಡೆ ಮಾಡಿಕೊಡಬೇಡಿ. ವೈಯುಕ್ತಿಕ ಸಮಸ್ಯೆಗಳನ್ನು ತರಗತಿಯ ಕೋಣೆಯ ಒಳಗೆ ಕೊಂಡೊಯ್ಯಬೇಡಿ. ಹಾಗೆಯೇ ನಿಮ್ಮ ದೈಹಿಕ ಆರೋಗ್ಯ ಕೂಡ ನಿಮ್ಮ ಕಲಿಕಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಆರೋಗ್ಯಕರವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಶಾಲೆಗೆ ಬರುವ ಮುನ್ನ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿ. ಸಾಕಷ್ಟು ಪ್ರಮಾಣದ ನೀರನ್ನು ಸೇವಿಸಿ. ಹಿಂದಿನ ದಿನ ಅವಶ್ಯವಿರುವಷ್ಟು ವಿಶ್ರಾಂತಿ ಪಡೆದುಕೊಳ್ಳಿ. ಇಂಥ ಯಾವುದೇ ಅಂಶಗಳ ಬಗ್ಗೆ ಉದಾಸೀನ ಮಾಡಬೇಡಿ.

Saturday, 1 September 2018

infermation right act- 2005


ªÀiÁ»w ºÀPÀÄÌ PÁ¬ÄzÉ 2005

> ªÀiÁ»w ºÀPÀÄÌ PÁ¬ÄzÉ 2005 JAzÀgÉãÀÄ ?
       ¨sÁgÀvÀ ¸ÀPÁðgÀ ªÀiÁ»w ºÀPÀÄÌ PÁ¬ÄzÉ 2005£ÀÄß eÁjUÉÆ½¹zÉ. EzÀgÀ GzÉÝñÀ ¸ÁªÀðd¤PÀjUÉ ¸ÁªÀðd¤PÀ ¸ÀA¸ÉÜUÀ¼À §UÉÎ ªÀiÁ»wAiÀÄ£ÀÄß ¤ÃqÀĪÀÅzÁVzÉ. EzÀjAzÀ ¸ÁªÀðd¤PÀ ¸ÀA¸ÉÜUÀ¼À°è DqÀ½vÀ ¥ÁgÀzÀ±ÀðPÀ ªÀÄvÀÄÛ ªÉÊAiÀÄQÛPÀ ºÉÆuÉUÁjPÉ ºÉÆA¢gÀĪÀÅzÀÄ ¸ÁzsÀåªÁUÀÄvÀÛzÉ.

> ªÀiÁ»w ºÀPÀÄÌ JAzÀgÉãÀÄ ?
       ªÀiÁ»w ºÀPÀÄÌ JAzÀgÉ ¸ÁªÀðd¤PÀ ¸ÀA¸ÉÜUÀ¼À°è EgÀĪÀ CªÀÅUÀ¼À ¤AiÀÄAvÀætzÀ°ègÀĪÀ ªÀiÁ»wAiÀÄ£ÀÄß ¥ÀqÉzÀÄPÉÆ¼ÀÄîªÀ, PÁAiÀÄð ªÉÊRj vÀ¤SÉ ªÀiÁqÀĪÀ zÁR¯ÉUÀ¼À£ÀÄß ¥Àj²Ã°¸ÀĪÀ n¥Ààt ªÀiÁrPÉÆ¼ÀÄîªÀ, AiÀiÁªÀÅzÉà zÁR¯ÉAiÀÄ ¥ÀæªÀiÁtÂvÀ ¥Àæw ¥ÀqÉzÀÄPÉÆ¼ÀÄîªÀ, ªÀ¸ÀÄÛUÀ¼À ¥ÀæªÀiÁtÂvÀ ¸ÁåA¥À¯ï ¥ÀqÉzÀÄPÉÆ¼ÀÄîªÀ ºÁUÀÆ «zÀÄå£Áä£À ªÀiÁzsÀåªÀÄUÀ¼À°ègÀĪÀ ªÀiÁ»wAiÀÄ£ÀÄß ¥ÀqÉzÀÄPÉÆ¼ÀÄîªÀ ºÀPÀÄÌ JAzÀÄ CxÀð.

> EzÀPÉÌ ºÉÆgÀvÁzÀ ªÀiÁ»wUÀ¼ÀÄ
       PÁ¬ÄzÉAiÀÄ «¨sÁUÀ 8 ªÀÄvÀÄÛ 90 gÀ C£ÀĸÁgÀ PÉ®ªÀÅ ªÀUÀðzÀ ªÀiÁ»wUÀ¼À£ÀÄß ¸ÁªÀðd¤PÀjUÉ ¤ÃqÀ¨ÉÃPÁV®è. ¸ÁªÀðd¤PÀgÀÄ ªÀiÁ»wAiÀÄ£ÀÄß PÉÆÃgÀĪÁUÀ ¸ÀA§A¢ü¹zÀ PÁ¬ÄzÉAiÀÄ «¨sÁUÀUÀ¼À£ÀÄß ¸ÀÆa¸À§ºÀÄzÀÄ.

> ªÀiÁ»wAiÀÄ£ÀÄß AiÀiÁgÀÄ PÉüÀ§ºÀÄzÀÄ ?
       AiÀiÁgÉà £ÁUÀjPÀ EAVèµï / »A¢ / ¥ÁæzÉòPÀ DqÀ½vÀ ¨sÁµÉAiÀÄ°è °TvÀ gÀÆ¥ÀzÀ°è ¤UÀ¢vÀ ±ÀÄ®Ì ¸À°è¹ ªÀiÁ»wUÁV Cfð ¸À°è¸À§ºÀÄzÀÄ.

> AiÀiÁgÀÄ ªÀiÁ»w ¤ÃqÀ§ºÀÄzÀÄ ?
1.      ¸ÀºÁAiÀÄPÀ PÉÃA¢æÃAiÀÄ ¸ÁªÀðd¤PÀ ªÀiÁ»w C¢üPÁj (J.¹.¦.L.M) ¸ÁªÀðd¤PÀjAzÀ ªÀiÁ»wUÁV PÉÆÃjPÉ ¥ÀvÀæ ¹éÃPÀj¸ÀÄvÁÛgÉ.
2.     PÉÃA¢æÃAiÀÄ ¸ÁªÀðd¤PÀ ªÀiÁ»w C¢üPÁj (¹.¦.L.M) ¹¦LM ªÀiÁ»w CfðUÀ¼À£ÀÄß ¥ÀjµÀÌj¹ PÉÆÃjzÀ ªÀiÁ»wAiÀÄ£ÀÄß ¤ÃqÀĪÀÅzÀgÀ CxÀªÁ ¤gÁPÀj¸ÀĪÀÅzÀgÀ ªÀÄÆ®PÀ 30 ¢£ÀUÀ¼À M¼ÀUÉ CfðAiÀÄ£ÀÄß «¯ÉêÁj ªÀiÁqÀ¨ÉÃPÀÄ.
3.      C¦Ã®Ä ¥Áæ¢üPÁgÀ ¹¦LM ¤zsÁðgÀzÀ «gÀÄzÀÞ §AzÀ C¦Ã®ÄUÀ¼À£ÀÄß C¦Ã®Ä ¥Áæ¢üPÁj PÁ¬ÄzÉ C£ÀĸÁgÀ EvÀåxÀðUÉÆ½¸ÀĪÀgÀÄ.

C. ¸ÀºÁAiÀÄPÀ ¥ÀæzsÁ£À ªÀåªÀ¸ÁÜ¥ÀPÀgÀÄ (C£ÀÄ¥Á®£É) ¸ÁªÀðd¤PÀ ªÀiÁ»w C¢üPÁjAiÀiÁVgÀÄvÁÛgÉ.
D. G¥À ¥ÀæzsÁ£À ªÀåªÀ¸ÁÜ¥ÀPÀgÀÄ (vÀ¤SÉ) C¦Ã®Ä C¢üPÁjUÀ¼ÁVgÀÄvÁÛgÉ.
5.     ªÀ®AiÀÄ PÀbÉÃjUÀ¼À°è
ªÀåªÀ¸ÁÜ¥ÀPÀgÀÄ ¹§âA¢ (J¹¦LM)
ªÀÄÄRå ªÀåªÀ¸ÁÜ¥ÀPÀgÀÄ (ªÀåªÀ¸ÁÜ¥À£É)
G¥À¥ÀæzsÁ£À ªÀåªÀ¸ÁÜ¥ÀPÀgÀÄ (ªÀ®AiÀÄ) C¦Ã®Ä ¥Áæ¢üPÁj
6.     G¥À¥ÀæzsÁ¤ ªÀåªÀ¸ÁÜ¥ÀPÀgÀÄ ªÀÄÄRå¸ÀÜgÁVgÀĪÀ ±ÁSÉUÀ¼À°è
ªÀÄÄRåªÀåªÀ¸ÁÜ¥ÀPÀgÀÄ (¯ÉPÀÌUÀ¼ÀÄ) J¹¦LM
G¥À¥ÀæzsÁ£À ªÀåªÀ¸ÁÜ¥ÀPÀgÀÄ (±ÁSÉ) ¹¦LM
¥ÀæzsÁ£À ªÀåªÀ¸ÁÜ¥ÀPÀgÀÄ (¤AiÀÄAvÀæPÀgÀÄ) C¦Ã®Ä C¢üPÁj (¸ÁªÀðd¤PÀgÀÄ J¹¦LMUÀ¼À «¼Á¸À / «ªÀgÀUÀ¼À£ÀÄß ±ÁSÁ ±ÉÆÃzsÀPÀzÀ ªÀÄÆ®PÀ ¥ÀqÉzÀÄPÉÆ¼ÀÀÄzÀÄ)
  
> ±ÀÄ®Ì ±ÉæÃtÂ
1.      ªÀiÁ»w ºÀPÀÄÌ PÁAiÉÄÝ (E£ÀÄß ªÀÄÄAzÉ PÁAiÉÄÝ JAzÀÄ PÀgÉAiÀįÁUÀĪÀÅzÀÄ) ¥ÀæPÀgÀt 6gÀ G¥À¥ÀæPÀgÀt (1) gÀ CrAiÀÄ°è ªÀiÁ»wUÁV PÉÆÃjPÉ ¸À°è¹zÀgÉ, PÉÆÃjPÉ ¥ÀvÀæzÀ eÉÆvÉAiÀİè 10 gÀÆ £ÀUÀzÀÄ ¥ÁªÀw gÀ¹Ãw CxÀªÁ J¸ï©JA UÉ ¥ÁªÀwAiÀiÁUÀĪÀ rr / ¥Éà DqÀðgï ®UÀwÛ¸À¨ÉÃPÀÄ.
2.     PÁAiÉÄÝAiÀÄ ¥ÀæPÀgÀt 7gÀ G¥À¥ÀæPÀgÀt (1) gÀ CrAiÀÄ°è ªÀiÁ»wUÁV PÉÆÃjPÉ ¸À°è¸À¨ÉÃPÁzÀgÉ F PɼÀV£ÀAvÉ C¢üPÀÈvÀ gÀ¹ÃwAiÀÄ £ÀUÀzÀÄ ¥ÁªÀw CxÀªÁ ¸ÉÖÃmï ¨ÁåAPï D¥sï ªÉÄʸÀÆjUÉ ¥ÁªÀwAiÀiÁUÀĪÀAvÉ rr / ¥Éà DqÀðgï ¤ÃqÀ¨ÉÃPÀÄ.
C. ¥Àæw ¥ÀÄlPÉÌ gÀÆ. 21 (J-4 CxÀªÁ J-3 C¼ÀvÉ PÁUÀzÀ) ¹zÀÞ¥Àr¹zÀ CxÀªÁ eÉgÁPïì ¥Àæw.
D. zÉÆqÀØ C¼ÀvÉAiÀÄ PÁUÀzÀªÁzÀgÉ CzÀgÀ ªÁ¸ÀÛªÀ UÀ¨É¯É CxÀªÁ DUÀĪÀ ªÉZÀÑ.
E. ¸ÁåA¥À¯ï CxÀªÁ ªÀiÁzÀjUÀ¼À ªÁ¸ÀÛªÀ ¨É¯É.
F. zÁR¯ÉUÀ¼À ¥Àj²Ã®£ÉAiÀiÁzÀgÉ ªÉÆzÀ® MAzÀÄ UÀAmÉ GavÀ £ÀAvÀgÀ ¥Àæw 15 ¤«ÄµÀPÉÌ (CxÀªÁ CzÀgÀ ¨sÁUÀPÉÌ) gÀÆ 5/- ±ÀÄ®Ì ¥ÁªÀw¸À¨ÉÃPÁUÀÄvÀÛzÉ.
3.      PÁAiÉÄÝAiÀÄ ¥ÀæPÀgÀt 7gÀ G¥À¥ÀæPÀgÀt 5gÀ CrAiÀÄ°è ªÀiÁ»w¨ÉÃQzÀÝgÉ ¤ÃqÀ¨ÉÃPÁzÀ ±ÀÄ®Ì C¢üPÀÈvÀ gÀ¹ÃwAiÀÄ £ÀUÀzÀÄ ¥ÁªÀw CxÀªÁ J¸ï©JA ¥ÁªÀwAiÀiÁUÀĪÀ rr / ¥Éà DqÀðgÀ£ÀÄß F PɼÀV£ÀAvÉ ¤ÃqÀ¨ÉÃPÁUÀÄvÀÛzÉ.
C. ªÀiÁ»w ¹r CxÀªÁ ¥sÁèöå¦ gÀÆ¥ÀzÀ°è ¨ÉÃQzÀÝgÉ MAzÀÄ ¹r / ¥sÁèöå¦UÉ gÀÆ 50/-.
D. ªÀÄÄzÀæt gÀÆ¥ÀzÀ°è PÉÆqÀĪÀ ªÀiÁ»wUÉ ªÉÆzÀ¯Éà ªÀÄÄ¢æ¹gÀĪÀ ¨É¯É. PÉ®ªÀÅ ¥ÀÄlUÀ¼À AiÀÄxÁ¥ÀæwUÀ¼ÀÄ ¨ÉÃPÁzÀgÉ MAzÀÄ ¥ÀæwUÉ gÀÆ. 2/-

DzÀgÉ PÁ¬ÄzÉAiÀÄ 5£Éà ¥ÀæPÀgÀtzÀ G¥À¥ÀæPÀgÀt (7)gÀ C£ÀĸÁgÀ ¸ÀPÁðgÀzÀ ¥ÀjUÀt£ÉAiÀÄAvÉ §qÀvÀ£ÀzÀ gÉÃSɬÄAzÀ PɼÀVgÀĪÀ ªÀåQÛUÀ½UÉ AiÀiÁªÀÅzÉà ±ÀĮ̫gÀĪÀÅ¢®è.