Friday, 14 September 2018

bhumi butti chittara- raviraj sagar/ಭೂಮಿ ಬುಟ್ಟಿ ಚಿತ್ತಾರ ಹಾಗು ಹಸೆಗೋಡೆ ಚ...



ನಮ್ಮ ಜನಪದರ ಹಸೆಗೋಡೆ ಹಾಗು ಭೂಮಿ ಬುಟ್ಟಿ ಚಿತ್ತಾರ ಕಲೆ ಪರಿಚಯ - ನಮ್ಮೂರ ಜಾನಪದ ಅನುಸಂಧಾನದಲ್ಲಿ ..

ಈ ಲಿಂಕ್ ಕ್ಲಿಕ್ ಮಾಡಿ ..ಸಬ್ ಸ್ಕ್ರೈಬ್ / subscraibe ಬಟನ್ ಒತ್ತಿ ಹೆಚ್ಚು ಜಾನಪದ ವಿಡಿಯೋಗಳಿಗಾಗಿ ಬೆಂಬಲಿಸಿ

Monday, 3 September 2018

ನೆನಪಿನ ಶಕ್ತಿಗೆ ಶಿಸ್ತೇ ಸಾಣೆ
ಸುನಿತಾ ಮಲ್ಲಿಕಾರ್ಜುನ ಸ್ವಾಮಿ

A little does her homework in the study room

subodhsathe
indian small girl reading book, asian girl child reading book over white background, cute 5 year old indian small girl reading book with milk mug
ಅರ್ಧವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿದೆ. ಮಕ್ಕಳು ನೆನಪಿನ ಶಕ್ತಿಯನ್ನು ಕುರಿತಾಗಿ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಇದು ಸಕಾಲ. ಈ ನಿಟ್ಟಿನಲ್ಲಿ ಮೊಟ್ಟಮೊದಲು ಅರಿಯಬೇಕಾಗಿರುವುದು ಏನೆಂದರೆ ‘ನೆನಪಿನ ಶಕ್ತಿಯನ್ನು ಹೆಚ್ಚಿಸಲು ಯಾವುದೇ ಔಷಧಗಳಿಲ್ಲ. ಮಾತ್ರೆ, ಟಾನಿಕ್‌, ಭಸ್ಮ ಯಾವುದರಿಂದಲೂ ಆ ಶಕ್ತಿ ಹೆಚ್ಚುವುದಿಲ್ಲ’ ಎಂಬ ವೈದ್ಯಕೀಯ ಸತ್ಯವನ್ನು. 
ಕಲಿತದ್ದನ್ನು, ಅನುಭವಿಸಿದ್ದನ್ನು ಸಂಗ್ರಹಿಸಿಡುವುದು ಸ್ಮೃತಿ ಅಥವಾ ಜ್ಞಾಪಕಶಕ್ತಿ, ಸ್ಮರಣೆ, ನೆನಪಿನ ಶಕ್ತಿ – ಇವನ್ನೆಲ್ಲ ಸ್ಮೃತಿಗೆ ಪರ್ಯಾಯಪದಗಳಾಗಿ ಬಳಸಲಾಗುತ್ತದೆ. ಇಂದ್ರಿಯಗಳ ಮೂಲಕ ನಾವು ಪಡೆಯುವ ಅನುಭವಗಳೆಲ್ಲ ಸ್ಮೃತಿಯಲ್ಲಿ ದಾಖಲಾಗುತ್ತವೆ. ಮನುಷ್ಯನ ಉತ್ತಮ ಜೀವನಕ್ಕೆ ಸಮರ್ಥ ನೆನಪಿನ ಶಕ್ತಿ ಅತ್ಯಗತ್ಯ. ಮೆದುಳಿನಲ್ಲಿರುವ ಸ್ಮೃತಿಯ ‘ಉಗ್ರಾಣ’ದಲ್ಲಿ ಕಂಪ್ಯೂಟರ್‌ಗಿಂತಲೂ ಹೆಚ್ಚಿನ ವಿಷಯಗಳನ್ನು ಶೇಖರಿಸಬಹುದು; ಈ ಸಾಮರ್ಥ್ಯಕ್ಕೆ ಮಿತಿಯಿಲ್ಲ. ಸ್ಮೃತಿಯು ಕಲಿಕೆ-ಧಾರಣೆ-ಪುನಃಸ್ಮರಣೆ-ಗುರುತಿಸುವಿಕೆ – ಈ ಹಂತಗಳಲ್ಲಿ ಸಾಗುತ್ತದೆ. ಕಲಿಕೆಯು ಮುಂದೆ ಸಾಗಲು ಹಿಂದೆ ಕಲಿತದ್ದರ ನೆನಪು ಅತ್ಯವಶ್ಯಕ. ಕಲಿಕೆ ಮತ್ತು ಸ್ಮೃತಿ ಪರಸ್ಪರ ಪೂರಕಶಕ್ತಿಗಳು.
 ಮೊದಲು ಗುರುತಿಸುವಿಕೆ, ಅನಂತರ ಅರ್ಥದ ಗ್ರಹಿಕೆ – ಹೀಗೆ ನೆನಪು ಸಂಗ್ರಹಗೊಳ್ಳುತ್ತದೆ. ನಾವು ಒಂದು ವಸ್ತುವನ್ನು ತಪ್ಪಾಗಿ ಅರ್ಥೈಸಿಕೊಂಡರೆ ಅದು ಹಾಗೆಯೇ ದಾಖಲಾಗುತ್ತದೆ. ಆದ್ದರಿಂದ ಕಲಿಯುವ ಮೊದಲು ಮಾಹಿತಿಯ ಖಚಿತತೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಯಾವುದೇ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಾಗ ನಮ್ಮ ಮೆದುಳಿನಲ್ಲಿ ಕೆಲವು ಭೌತಿಕ ಬದಲಾವಣೆಗಳಾಗುತ್ತವೆ. ಮೆದುಳಿನಲ್ಲಿ ನೆನಪು ಉಳಿಯಲು ಮಾನಸಿಕ ಅಂಶಗಳು ಸಹ ಕಾರಣವಾಗುತ್ತವೆ. ಕಲಿಯುವ ವಿಷಯ/ಚಟುವಟಿಕೆ, ಸಮಯ, ಎಷ್ಟು ಬಾರಿ ಪುನರಾವರ್ತನೆ ಮಾಡಲಾಯಿತು, ಕಲಿಯುವವರ ಧೋರಣೆ, ವಯಸ್ಸು, ಆಸಕ್ತಿ, ಪ್ರೇರಣೆ – ಈ ಎಲ್ಲ ಅಂಶಗಳು ನೆನಪನ್ನು ಪ್ರಭಾವಿಸುತ್ತವೆ.
ವಿದ್ಯಾರ್ಥಿಗಳು ಎದುರಿಸುವ ಅತಿದೊಡ್ಡ ಸಮಸ್ಯೆ ನೆನಪಿನ ಶಕ್ತಿಯ ಕೊರತೆ. ‘ರಾತ್ರಿ ಓದಿದ್ದು ಬೆಳಿಗ್ಗೆ ನೆನಪಿರುವುದಿಲ್ಲ, ಶಾಲೆಯಲ್ಲಿ ಕಲಿತದ್ದು ರಾತ್ರಿ ನೆನಪಿಗೆ ಬರುವುದಿಲ್ಲ.’ ಈ ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಿರುತ್ತಾರೆ. ವಿದ್ಯಾರ್ಥಿಗಳ ಸ್ಮೃತಿ ಅಥವಾ ನೆನಪಿನ ಶಕ್ತಿಯ ವೈಫಲ್ಯಕ್ಕೆ ಕಾರಣಗಳಾಗಿರುವ ಸಾಮಾನ್ಯ ಸಂಗತಿಗಳು:
l ಅಧ್ಯಯನ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ (ಚಿಂತೆ, ಆತಂಕ, ಆಯಾಸ, ಕ್ಷೋಭೆ)
ಏಕಾಗ್ರತೆಯ ಕೊರತೆ, ಆಸಕ್ತಿಯಿಲ್ಲದಿರುವುದು.
l ಓದಿದ್ದನ್ನು ಸರಿಯಾಗಿ ಅರ್ಥೈಸಿಕೊಳ್ಳದೆಯೇ ಕಂಠಪಾಠ ಮಾಡುವುದು (ಕಂಠಪಾಠದ ನೆನಪಿನ ಅವಧಿ 24ರಿಂದ 48 ಗಂಟೆಗಳು ಮಾತ್ರ.)
l ಕಲಿತ ವಿಷಯವನ್ನು ಪುನರಾವರ್ತನೆ ಮಾಡದೆ, ಅದನ್ನು ಬರೆಯದೇ, ಚರ್ಚಿಸದೇ ಹಾಗೂ ಉಪಯೋಗಿಸದೇ ಇರುವುದು.
l ಸಮಯಕ್ಕೆ ಸರಿಯಾಗಿ ನೀರು–ಆಹಾರಗಳನ್ನು ತೆಗೆದುಕೊಳ್ಳದೇ ಓದುವುದು.
l ಟಿವಿ ನೋಡುತ್ತಲೋ ಮೊಬೈಲ್‌ನಲ್ಲಿ ಹಾಡು ಕೇಳುತ್ತಲೋ ಓದುವುದು.
l ಪಾಲಕರ ಅಥವಾ ಇತರರ ಒತ್ತಾಯಕ್ಕೆ ಮಾತ್ರವೇ ಓದುವುದು.
l ಆಸಕ್ತಿಯಿಲ್ಲದ/ವೈಶಿಷ್ಟ್ಯವಿಲ್ಲದ ವಿಷಯಗಳು ಹಾಗೂ ಅನ್ಯವಿಷಯಗಳ ಕಡೆಗೆ ಗಮನ.
l ವಿಶ್ರಾಂತಿಯಿಲ್ಲದೇ ಓದುವುದು.
l ಓದುವ/ಕಲಿಯುವ ವಿಷಯದ ಬಗೆಗಿನ ಪೂರ್ವಗ್ರಹ.
l ನೆನಪಿಟ್ಟುಕೊಳ್ಳಬೇಕೆಂಬ ಸಂಕಲ್ಪವಿಲ್ಲದೇ ಓದುವುದು.
l ಅಧ್ಯಯನಕ್ಕೆ ಮುಂಚಿನ ಹಾಗೂ ನಂತರದ ಚಟುವಟಿಕೆಗಳು. 
l ಕಲಿಕೆಯ ವೇಳೆ ಮತ್ತು ಪುನರಾವರ್ತನೆಯ ವೇಳೆಗೂ ಕಾಲಾವಧಿಯ ಹೆಚ್ಚಿನ ಅಂತರ. 
ಮೆದುಳಿಗೆ ಪೆಟ್ಟುಬಿದ್ದಿದ್ದಲ್ಲಿ ನೆನಪಿನ ಶಕ್ತಿ ಕುಂದಬಹುದು. ಒಬ್ಬ ವ್ಯಕ್ತಿಗೆ ನೆನಪಿನ ಶಕ್ತಿಯ ಕೊರತೆಯಿದೆ ಎಂದರೆ ಅದರ ಅರ್ಥ ಅವನಲ್ಲಿರುವ ನೆನಪಿನ ಶಕ್ತಿಯನ್ನು ಉಪಯೋಗಿಸುತ್ತಿಲ್ಲ ಎಂದು. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಪೋಷಕರು ಹಾಗೂ ವಿದ್ಯಾರ್ಥಿಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆಂದು ಹೇಳಲಾದ ಮಾತ್ರೆ, ಟಾನಿಕ್‌ಗಳ ಮೊರೆ ಹೋಗುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಸ್ಮರಣಶಕ್ತಿಯನ್ನು ಹೆಚ್ಚಿಸುವ ಯಾವುದೇ ಔಷಧಗಳಿಲ್ಲ.
 ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನೆನಪಿನ ಶಕ್ತಿಯನ್ನು ತರಬೇತಿಗೊಳಿಸಬಹುದು.
l ಕಲಿಯುವ ವಿಷಯದ ಬಗ್ಗೆ ಏಕಾಗ್ರತೆ ಇರಬೇಕು. ಒಂದೇ ವಿಷಯದ ಬಗ್ಗೆ ಏಕಾಗ್ರತೆ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.
l ಕಲಿಯಬೇಕಾಗಿರುವ ವಿಷಯದ ಬಗ್ಗೆ ಕಲಿಯುವ ವ್ಯಕ್ತಿಯಲ್ಲಿ ಆಸಕ್ತಿ, ಪ್ರೇರಣೆ ಹಾಗೂ ಅಪೇಕ್ಷೆ ಉತ್ತಮ ಮಟ್ಟದ್ದಾಗಿರಬೇಕು.
l ಅರ್ಥಪೂರ್ಣಕಲಿಕೆಯಿಂದ ದೀರ್ಘಕಾಲದ ನೆನಪಿನ ಶಕ್ತಿ ಸಾಧ್ಯ.
l ಕಲಿಯುವ ಪ್ರತಿ ವಿಷಯದಲ್ಲಿಯೂ ಪ್ರಾಥಮಿಕ ಜ್ಞಾನವನ್ನು ಗಳಿಸುತ್ತಾ ಹೋಗಬೇಕು.
l ಕಲಿತ ವಿಷಯದ ಪುನರಾವರ್ತನೆ ಮತ್ತು ವಿಶ್ಲೇಷಣೆ ಮಾಡುವುದು.
l ನಿದ್ರಾಹೀನತೆ, ಒತ್ತಡ ನೆನಪಿನ ಶಕ್ತಿಯ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತವೆ. ಆದ್ದರಿಂದ ಕಲಿಕೆಯ ಪ್ರಯತ್ನಗಳ ನಡುವೆ ಉತ್ತಮ ವಿರಾಮ ಅಗತ್ಯ. ವಿರಾಮದಿಂದಾಗಿ ಕಲಿಕೆಯನ್ನು ಸಂಗ್ರಹಿಸಲೂ ಧಾರಣೆಮಾಡಲೂ ಸಾಧ್ಯವಾಗುತ್ತದೆ. 
l ಮೆದುಳಿಗೆ ವ್ಯಾಯಾಮ ಸಿಗುವಂತಹ ಪದಬಂಧ, ಸುಡುಕೊ, ಗಣಿತದ ಲೆಕ್ಕಗಳನ್ನು ಬಿಡಿಸುವುದು, ಚದುರಂಗದಾಟದಂಥ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.
l ನಿಮ್ಮದೇ ಆದ ಓದುವ/ಅಭ್ಯಾಸದ ಶೈಲಿಯನ್ನು ರೂಢಿಸಿಕೊಳ್ಳಿ. ಬೋಧನಾ ಸಮಯದಲ್ಲಿ ನೋಟ್ಸ್ ಮಾಡಿಕೊಳ್ಳಿ.
ನೀವು ಓದಿದ ವಿಷಯವನ್ನು ಈಗಾ
ಗಲೇ ನಿಮಗೆ ಗೊತ್ತಿರುವ ಮಾಹಿತಿಯೊಂದಿಗೆ ಲಿಂಕ್ ಮಾಡಿ. (ಕ್ಲಿಷ್ಟ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ವಿಧಾನ ಸಹಾಯಕಾರಿ.)
l ತರ್ಕಬದ್ಧ ಸಂಬಂಧಕಲ್ಪನೆ ಮತ್ತು ಪ್ರಾಸಗಳಿಂದ (ರೈಮ್ಸ್) ನೆನಪಿನಲ್ಲಿಟ್ಟುಕೊಳ್ಳಿ.
l ಕಲಿಕೆಯ ವಸ್ತು/ವಿಷಯ/ಚಟುವಟಿಕೆ ಬಗ್ಗೆ ಸಕಾರಾತ್ಮಕ ಧೋರಣೆಯಿರಲಿ.
l ದುಶ್ಚಟಗಳಿಂದ ದೂರವಿರಿ. ನಿಮ್ಮ ನೆನಪಿನ ಶಕ್ತಿಯ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ.
l ಕಲಿಯುವ ವಿಷಯ ಹೆಚ್ಚು ದೊಡ್ಡದಾದಷ್ಟು ಧಾರಣೆಯು ಹೆಚ್ಚಾಗುತ್ತದೆ. ಏಕೆಂದರೆ ಕಲಿಯುವವನು ದೊಡ್ಡ ವಿಷಯವನ್ನು ಕಲಿಯಲು ಹೆಚ್ಚು ಪ್ರಯತ್ನಶೀಲನಾಗಿರುತ್ತಾನೆ.
l ಸಾಧ್ಯವಾದಲ್ಲಿ ಕಲಿಯುವ ವಿಷಯಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ದೃಶ್ಯಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.
l ಮುಖ್ಯ ಹಾಗೂ ಕಷ್ಟದ ವಿಷಯಗಳನ್ನು ಆದಷ್ಟು ರಾತ್ರಿ ಮಲಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದನಂತರ ಅಭ್ಯಾಸ ಮಾಡಿ.
l ಓದಲು ವಿನಿಯೋಗಿಸುವ ಸಮಯವನ್ನು ಶೇ 25 ಓದಲು ಶೇ 75 ಮೆಲುಕು ಹಾಕಿಕೊಳ್ಳಲು ಉಪಯೋಗಿಸಿ.
l ಕಲಿಕೆಯ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುತ್ತಿರಿ.
l ಶಾಲೆಯಲ್ಲಿ ಪದೆ ಪದೇ ನಡೆಸುವ ಪ್ರಶ್ನೋತ್ತರ ಕಾರ್ಯಕ್ರಮಗಳು ಮತ್ತು ಕಿರುಪರೀಕ್ಷೆಗಳು ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತವೆ.
l ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ.
ಪೋಷಕರಿಗೆ ಒಂದು ಮಾತು. ಒಂದು ವೇಳೆ ನಿಮ್ಮ ಮಗು ಚಿಕ್ಕಂದಿನಲ್ಲಿ ಬಿದ್ದು ತಲೆಗೆ ಪೆಟ್ಟಾಗಿದ್ದರೆ, ಯಾವುದೇ ಹಿಂಜರಿಕೆಗೆ ಬಲಿಯಾಗದೆ ತಜ್ಞರಿಗೆ ತೋರಿಸಿ ಸೂಕ್ತ ಸಲಹೆಯನ್ನು ಪಡೆದು ಅದರ ಪ್ರಕಾರ ಮುಂದುವರೆಯಿರಿ. ಇಂದಿನ ಆಧುನಿಕ ನರವಿಜ್ಞಾನವು ಅಂಥ ಬಹುತೇಕ ಸಮಸ್ಯೆಗಳನ್ನು ಸರಿಪಡಿಸುತ್ತದೆ. ತಡ ಮಾಡಿದಷ್ಟೂ ಹೆಚ್ಚು ತೊಂದರೆಯನ್ನು ಮಗು ಅನುಭವಿಸುತ್ತದೆ.
v
SQ3R- ಇದು ಕಲಿತದ್ದನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ತಂತ್ರವಾಗಿದೆ.
S – Survey
Q- Question
R – Read
R – Recite
R- Review
Survey: ಕಲಿಯಬೇಕಾದ್ದನ್ನು ಮೊದಲು ಸಮೀಕ್ಷಿಸುವುದು. ಓದಬೇಕೆಂದಿರುವ ವಿಷಯವನ್ನು ಬೇಗ ಓದಿ. ಇದರಿಂದ ನೀವು ಓದುತ್ತಿರುವ ವಿಷಯದ ಬಗ್ಗೆ ನಿಮಗೆ ಸ್ಥೂಲ ತಿಳಿವಳಿಕೆ ಬರುತ್ತದೆ. ಆನಂತರ ಆತ್ಮವಿಶ್ವಾಸದಿಂದ ಓದಬಹುದು.
Question: ಓದುವ ವಿಷಯದ ಬಗ್ಗೆ ಪ್ರಶ‍್ನೆಗಳನ್ನು ರಚಿಸಿಕೊಳ‍್ಳಿ. 
Read: ರಚಿಸಿಕೊಂಡಿರುವ ಪ್ರಶ್ನೆಗೆ ಉತ್ತರ ದೊರೆಯುವಷ್ಟು ಸಲ ಓದಿರಿ.
Recite: ಓದಿದ್ದನ್ನು ಪುನಾರಾವರ್ತಿಸುವುದು. ನಮ್ಮದೇ ಶಬ್ದಗಳಲ್ಲಿ ಪದೇ ಪದೇ ಹೇಳುವುದು ಅಥವಾ ಬರೆಯುವುದು; ಮತ್ತೊಬ್ಬರಿಗೆ ಹೇಳಿಕೊಡುವುದೂ ಆಗಬಹುದು.
Review: ಓದಿದ ವಿಷಯಗಳನ್ನು ಪುನಃ ಪುನಃ ವಿಮರ್ಶಿಸುವುದು.
ಇಡಿಯಾಗಿ ಕಲಿಯಿರಿ
ಕಲಿತ ವಿಷಯ ನೆನಪಿನಲ್ಲಿ ಉಳಿಯಲು ಬಿಡಿಯಾದ ಕಲಿಕೆ ಸೂಕ್ತವೋ/ಇಡಿಯಾದ ಕಲಿಕೆ ಸೂಕ್ತವೋ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ಬಿಡಿ ಕಲಿಕೆಯ ವಿಧಾನದಲ್ಲಿ ಪ್ರತಿ ಬಿಡಿಭಾಗವನ್ನು ಕಲಿತಾಗಲೂ ವಿಶ್ವಾಸ ಮೂಡಿ ಉತ್ಸಾಹ ಹೆಚ್ಚುವುದರಿಂದ ಕಲಿಕೆ ಯಶಸ್ವಿಯಾಗುತ್ತದೆ. ಕಲಿತ ಎಲ್ಲ ಭಾಗಗಳನ್ನು ಒಟ್ಟಾಗಿ ಕೂಡಿಸಿ ಕಲಿಕೆಯನ್ನು ಪೂರ್ಣಗೊಳಿಸಬೇಕು. ಹಾಗೆ ಕೂಡಿಸಲಾಗದಿದ್ದರೆ ಕಲಿಕೆ ಅರ್ಥರಹಿತವಾಗುತ್ತದೆ. ಕಲಿಯುವ ವಿಷಯ ಹೆಚ್ಚಿನ ಸಮಯವನ್ನು ಬೇಡುವಂಥದ್ದೂ. ವಿಸ್ತಾರವೂ ಆಗಿರದಿದ್ದರೆ ಇಡಿಯಾಗಿ ಕಲಿಯುವುದು ಉತ್ತಮ. 
ನೆನಪುಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಆದ್ದರಿಂದ ಒಂದು ವಸ್ತು ಅಥವಾ ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಅನೇಕ ವಿಷಯಗಳು ಸರಣಿಕ್ರಮದಲ್ಲಿ ನೆನಪಿಗೆ ಬರುತ್ತವೆ. ನಮಗೆ ಅಗತ್ಯವಿರುವ ವಿಷಯಗಳನ್ನು ನೆನಪು ಮಾಡಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಮಾಹಿತಿ ನಮ್ಮ ದೀರ್ಘಾವಧಿ ನೆನಪಿನಲ್ಲಿ ಸಂಗ್ರಹವಿರುತ್ತದೆ. ಅದನ್ನು ಹೊರತೆಗೆಯುವ ಮೂಲಕ ನಮ್ಮ ನೆನಪಿನ ಶಕ್ತಿಯು ಮತ್ತಷ್ಟು ತೀಕ್ಷ್ಣಗೊಳ್ಳುತ್ತದೆ.

ಅರಿವನ್ನು ಹೆಚ್ಚಿಸುವ ಗ್ರಹಿಕೆ -ರಘು  .ಪಿ


wildpixel
Group training and skill development business education concept with many diverse hands holding a bunch of gears transferring the wheels to a human head made of cogs as a symbol of acquiring the tools for team learning.
cognitive ability  
Anjuman Sharma
Portrait of Little smiling kid fixing mobile phone with screwdriver. Looking into camera lens young boy working with tools next to table lamp. Concept of young kids learning to fix things.
cognitive ability  
ImageDB
Portrait of a girl using a laptop
cognitive ability  
ವಿ ದ್ಯಾರ್ಥಿಗಳಲ್ಲಿ ‘ಸಂಜ್ಞಾನ ಸಾಮರ್ಥ್ಯ’ದ (Cognitive Ability) ಬೆಳವಣಿಗೆ ಶಿಕ್ಷಣದ ಒಂದು ಮುಖ್ಯ ಉದ್ದೇಶ. ಸಂಜ್ಞಾನ ಸಾಮರ್ಥ್ಯ ಎಂಬುದನ್ನು ಸರಳವಾಗಿ ಹೇಳುವುದಾದರೆ ಅದೊಂದು ಅರಿವು. ಅಂದರೆ ಗ್ರಹಿಸಿದ್ದನ್ನು ತನ್ನದಾಗಿಸಿಕೊಳ್ಳುವ ಸಾಮರ್ಥ್ಯ. ಕಲಿಕೆಯಲ್ಲಿ ಅರಿವಿನ ಪಾತ್ರ ದೊಡ್ಡದು. ಕಲಿಕೆಯಲ್ಲಿ ಎರಡೇ ಸಮಸ್ಯೆ ಇರುವುದು: ಒಂದು ಅರಿವಿನದು, ಮತ್ತೊಂದು ಮರೆವಿನದು. ಇವೆರಡೂ ವ್ಯಕ್ತಿಯ ಎತ್ತರ-ಬಿತ್ತರಗಳನ್ನು ಚಿತ್ರಿಸಬಲ್ಲವು.
‘ತನ್ನ ತಾನರಿತವಗೆ ತನ್ನರಿವೇ ಗುರು’ ಎಂದಿದ್ದಾರೆ ವಚನಕಾರರು. ಇದೇ ಕಲಿಕೆಯ ಮೂಲತತ್ತ್ವವೂ ಹೌದು. ಶಿಕ್ಷಣದ ಸಿದ್ಧಾಂತಗಳು ಅಧ್ಯಾಪಕನು ಬಲ್ಲವನಾಗಿರುವುದಷ್ಟೇ ಅಲ್ಲ; ತಾನು ಬಲ್ಲದ್ದನ್ನು ಮಕ್ಕಳಿಗೆ ವರ್ಗಾಯಿಸಬಲ್ಲ ಶಕ್ತಿಸಾಮರ್ಥ್ಯವನ್ನು ಹೊಂದಿರಬೇಕು ಎನ್ನುತ್ತವೆ. ಇಲ್ಲವಾದರೆ ಶಿಕ್ಷಣ ಪೂರ್ಣಫಲಪ್ರದವಾಗುವುದಿಲ್ಲ. ಅರಿವು ಎಲ್ಲರಿಗೂ ಸಾಮಾನ್ಯವಲ್ಲ ಎಂದು ಮೊದಲಿಗೆ ನಾವು ತಿಳಿದುಕೊಳ್ಳಬೇಕು. ಅದು ಹೇಗೆ ಎಂಬುದಕ್ಕೆ ಉದಾಹರಣೆಯಾಗಿ ಈ ಕಥೆಯನ್ನು ಓದಿ:
ಒಂದೂರಿನಲ್ಲಿ ಒಬ್ಬ ಕಮ್ಮಾರನಿದ್ದ. ಅವನಿಗೆ ವಯಸ್ಸಾಗುತ್ತ ಬಂತು. ಒಬ್ಬ ಸಹಾಯಕನ ಆವಶ್ಯಕತೆ ಕಂಡಿತು. ಅನೇಕರು ಸಂದರ್ಶನಕ್ಕೆ ಬಂದರು. ಆದರೆ ಅವರೆಲ್ಲ ಕೊಂಚ ಹೆಚ್ಚು ಸಂಬಳ ಕೇಳಿದರು. ಕೊನೆಗೊಬ್ಬ ಬಂದ. ಅವನು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡ. ಕೆಲಸದ ಮೊದಲ ದಿನವೇ ಆ ಹೊಸಬನಿಗೆ ಮುದುಕ ಕಮ್ಮಾರ ಹೇಳಿದ – ‘ನೋಡು, ನಾನು ಕುಲುಮೆಯಿಂದ ಕೆಂಪಗೆ ಕಾದ ಕಬ್ಬಿಣವನ್ನು ತೆಗೆದು ಅಡಿಗಲ್ಲ ಮೇಲೆ ಇಟ್ಟ ಬಳಿಕ ತಲೆ ಅಲ್ಲಾಡಿಸುತ್ತೇನೆ. ಆಗ ನೀನು ತಲೆಯ ಭಾಗದ ಮೇಲೆ ಸುತ್ತಿಗೆಯಿಂದ ಬಲವಾದ ಏಟು ಹಾಕು’ ಎಂದು. ಆದರೆ, ಆ ಹೊಸಬ ತನಗೆ ಅರಿತಂತೆ ಕೆಲಸ ಮಾಡಿದ. ಮರುದಿನ ಆ ಹಳ್ಳಿಗರು ಹೊಸ ಕಮ್ಮಾರನನ್ನು ನೇಮಿಸಿಕೊಳ್ಳಬೇಕಾಯಿತು!
ಸಾರಾಂಶ ಇಷ್ಟೆ: ಅಪಾಯವಿರುವುದು ನಾವು ಅರ್ಥಮಾಡಿಕೊಳ್ಳುವುದರಲ್ಲಿ. ನಾವು ಕೇಳಿದ ಪಾಠ, ನಾವು ಕಂಡ ಜೀವನ ನಮ್ಮ ಹಿನ್ನೆಲೆಗೆ ತಕ್ಕಂತೆ ಅರಿವಿನ ವಿಸ್ತಾರ ಪಡೆದುಕೊಳ್ಳುತ್ತದೆ. ಗ್ರಹಿಕೆ ಒಂದೇ ಬಗೆಯದಾಗಿರುವುದಿಲ್ಲ. ಅದರಿಂದ ದೊರೆವ ಅರಿವು ಒಂದೇ ಅಲ್ಲ. ಹೀಗಾಗಿ ನಮಗೆ ದೊರೆಯುವ ಪ್ರತಿ ಮಗುವೂ ವಿಶೇಷವೇ. ಅದರ ಆಲೋಚನಾಕ್ರಮ, ಪ್ರತಿಕ್ರಿಯೆಯ ಮಜಲೂ ಬೇರೆಯೇ. ಹೊಸಪಠ್ಯಗಳು ಬಂದಾಗಲೆಲ್ಲ ನಾನು ಈ ಸೋಜಿಗವನ್ನು ಗಮನಿಸಿದ್ದೇನೆ. ಒಂದು ಉದಾಹರಣೆ ನೋಡಿ: ದ್ವಿತೀಯ ಪಿಯುಸಿಗೆ ಆಗ ಹೊಸ ಪಠ್ಯ ಬಂದಿತ್ತು. ಮೊದಲ ಪಾಠ ‘ಆಪಪೊಇನತಮೆನತ ಡಿತಹ ಳೊವೆ’. ಮಹಾಯುದ್ಧದ ಬಳಿಕ ಪ್ರೇಮಿಗಳು ಸಂಧಿಸುವ ರಮ್ಯಕಥಾಪ್ರಸಂಗ. ತನ್ನ ಬಾಹ್ಯಸೌಂದರ್ಯದಿಂದ ಪ್ರೇಮಿಯು ಆಕರ್ಷಿತ
ನಾಗಿದ್ದಾನೋ ಎಂದು ಪರೀಕ್ಷಿಸಲು ಕಥಾನಾಯಕಿ ತನ್ನ ಬದಲಿಗೆ ಕೊಂಚ ವಯಸ್ಸಾದ ದಡೂತಿ ಹೆಂಗಸನ್ನು ನಿಲ್ಲಿಸಿ, ಆಕೆಯ ಬಳಿ ಬಂದು ಆತ ತನ್ನನ್ನು ಗುರುತಿಸಿಕೊಂಡಾಗ ಮಾತ್ರ ತನ್ನ ಬಳಿ ಬರುವಂತೆ ಮಾಡಿಕೊಳ್ಳುವ ತಂತ್ರ ಬಳಸುತ್ತಾಳೆ. ಕಥೆ ಸುಖಾಂತ್ಯ ಕಾಣುತ್ತದೆ. ನಾನೂ ಪಾಠವನ್ನು ರಮ್ಯವಾಗಿ ಮಾಡಿದೆ. ಪ್ರೇಮದ ಆದರ್ಶವನ್ನು ಹಾಡಿ ಹೊಗಳಿದೆ. ಪ್ರಶ್ನೆಗಳೇನಾದರೂ ಇವೆಯೇ ಎಂದಾಗ ಒಬ್ಬ ವಿದ್ಯಾರ್ಥಿನಿ ಕೇಳಿದಳು, ‘ಇವರಿಬ್ಬರ ಪ್ರೇಮಪರೀಕ್ಷೆಗೆ ಆ ಹೆಂಗಸನ್ನು ಮಧ್ಯದಲ್ಲಿ ಬಳಸಿಕೊಂಡಿದ್ದು ಎಷ್ಟು ಸರಿ? ಆ ಹೆಂಗಸಿನ ಭಾವನೆಗಳೇನಿರಬಹುದು? ಅವಳ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಕೂಡ ತಪ್ಪಲ್ಲವೆ?’ ಆ ಸಮಯದಲ್ಲಿ ನಾನು ಸಮಜಾಯಷಿಯೇನೋ ಕೊಟ್ಟೆ. ಆದರೆ ಆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಇಡೀ ಕಥೆಯನ್ನು ಮತ್ತೊಂದು ಕೋನದಿಂದ ನೋಡುವಂತೆ ಮಾಡಿತು ಮತ್ತು ಅವಳ ಅಭಿಪ್ರಾಯ ಸರಿಯಾಗಿದೆ ಎಂತಲೂ ಅನ್ನಿಸಿತು. ಇದು ಕಲಿಕೆಯ ಮತ್ತೊಂದು ಮಜಲು.
ಕಲಿಕೆಯು ಪರಿಣಾಮಕಾರಿಯಾಗಿರಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವೈಯಕ್ತಿಕ ಕಲಿಕೆಯ ಮಾದರಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಇದರಿಂದ ಅವನು ತನ್ನದೇ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯ. ಜೊತೆಗೆ ಅವನಿಗೆ ತನ್ನ ಬೆಳವಣಿಗೆಯ ಸ್ಪಷ್ಟಚಿತ್ರಣವೂ ನಿರಂತರವಾಗಿ ದೊರೆಯುತ್ತಿರುತ್ತದೆ. ಸೂಕ್ಷ್ಮಸಂಜ್ಞಾನದ, ಸಂಸಂಜ್ಞಾವನದ (Metacognition) ಎಂಬುದು ಮುಮ್ಮುಖದ ತಂತ್ರ; ಸ್ವಮೌಲ್ಯಮಾಪನ, ಯೋಜನೆ ಮತ್ತು ಜಾಗೃತಿಯ ಅಂತರೀಕ್ಷಣೆ. ವಿದ್ಯಾರ್ಥಿಗಳು ಈ ಮೂರು ಅಂಶಗಳಲ್ಲಿ ಹೆಚ್ಚು ಹೆಚ್ಚು ಕೌಶಲ ಸಾಧಿಸುತ್ತಿದ್ದಂತೆ ಕಲಿಕೆ ಎಂಬುದು ಸರಾಗವೂ ಆಗುತ್ತದೆ; ಜೊತೆಗೆ ಅವರ ಆತ್ಮವಿಶ್ವಾಸವೂ ವೃದ್ಧಿಸುತ್ತದೆ. ಇದರೊಂದಿಗೆ ವಿದ್ಯಾರ್ಥಿಯು ಕೆಲವು ಕೌಶಲಗಳ ಮೂಲಕ ಕಲಿಕೆಯ ವೇಗವನ್ನು ವೃದ್ಧಿಸಿಕೊಳ್ಳಬಹುದು; ಹೊಸ ಕಲಿಕೆಯಲ್ಲಿ ಉತ್ಸಾಹ, ನಿರ್ದಿಷ್ಟ ಗುರಿಯನ್ನು ಹೊಂದಿರುವುದು, ಸಮಯದ ಸದುಪಯೋಗ (ನಿರ್ವಹಣೆ), ತನ್ನ ಚಟುವಟಿಕೆಗಳ ಮೇಲೆ ಗಮನ, ತನಗೆ ನೀಡಿದ ಮನೆಗೆಲಸ, ಅಸೈನ್‍ಮೆಂಟ್‍ಗಳ ನಿರ್ವಹಣೆಯನ್ನು ಕುರಿತಂತೆ ಯೋಜನೆ, ಆಯ್ಕೆ ಮತ್ತು ನಿರ್ವಹಣೆ, ತನ್ನ ಬಗೆಗಿನ ಜವಾಬ್ದಾರಿ, ತನ್ನ ತಪ್ಪುಗಳನ್ನು ತಾನೇ ತಿದ್ದಿಕೊಳ್ಳುವ ಮನೋಭಾವ, ಆವಶ್ಯಕತೆಗೆ ತಕ್ಕಂತೆ ಕಲಿಕೆಯ ಕ್ರಮ-ಮಾದರಿಯನ್ನು ಮತ್ತು ತನ್ನ ನಡೆವಳಿಕೆಯನ್ನು ಬದಲಾಯಿಸಿಕೊಳ್ಳಬಲ್ಲ ಸಾಮರ್ಥ್ಯ, ತನ್ನ ಕಲಿಕೆಯನ್ನು (ಗಳಿಸಿದ ಜ್ಞಾನವನ್ನು) ಸೂಕ್ತ ಸಂದರ್ಭದಲ್ಲಿ ಮತ್ತೊಂದು ಸನ್ನಿವೇಶದಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ - ಇವೆಲ್ಲವನ್ನೂ ವಿದ್ಯಾರ್ಥಿಯು ಬೆಳೆಸಿಕೊಳ್ಳಬೇಕು. ಈ ಬಗೆಯ ಅಂತರೀಕ್ಷಣೆ, ಕಲಿಕೆ ನಡೆದಾಗ ಯಾವುದೇ ಪರೀಕ್ಷೆ ಎದುರಿಸಲು ವಿದ್ಯಾರ್ಥಿ ಸಿದ್ಧನಿರುತ್ತಾನೆ. ಅಂತಹ ಸಂದರ್ಭದಲ್ಲಿ ಅವನಲ್ಲಿ ಏಳಬೇಕಾದ ಪ್ರಶ್ನೆಗಳು: ಈ ಪರೀಕ್ಷೆಗಳ ಗುರಿಯೇನು? ಅದು ನನಗೆ ಹೇಗೆ ಸಂಬಂಧಿತವಾಗಿದೆ? ನಾನು ಕಲಿಯಲು ಪ್ರೇರಿತನಾಗಿದ್ದೇನೆಯೆ? ಆಗಿದ್ದರೆ ಅದು ಯಾವ ಮಟ್ಟದ ಪ್ರೇರಣೆ? ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳು ನನ್ನ ಬಳಿ ಇವೆಯೆ? ಈ ಓದಿಗೆ ನಾನು ಅನುಸರಿಸಬೇಕಾದ ಕ್ರಮವೇನು? (ಶಾಲಾ/ಕಾಲೇಜಿನ ಅಧ್ಯಯನ ಮಾದರಿ, ಪರೀಕ್ಷಾ ಮಾದರಿ, ಕ್ರಮ ಬೇರೆ, ಇತರೆ ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗಾವಕಾಶಕ್ಕಾಗಿ ನಡೆಯುವ ಪರೀಕ್ಷೆ ಬೇರೆ. ಎರಡಕ್ಕೂ ಭಿನ್ನ ಮಾದರಿಯ ಪ್ರೇರಣೆ, ಅಧ್ಯಯನ ಕ್ರಮ ಅನುಸರಿಸಬೇಕು), ಈ ತಯಾರಿಗೆ ನನಗೆ ಎಷ್ಟು ಸಮಯ ಬೇಕಾಗುತ್ತದೆ? ಈ ಬಗೆಯ ಪ್ರಶ್ನೆ ಪರಿಪ್ರಶ್ನೆಗಳಿಂದ ಜ್ಞಾನ ಮತ್ತು ಸಾಮರ್ಥ್ಯ ಎರಡೂ ಹೆಚ್ಚುತ್ತಾ ಹೋಗುವುದು. ಇದನ್ನೇ ಋಗ್ವೇದದ ಪ್ರಾರ್ಥನಾ ಮಂತ್ರವೊಂದು ‘....ಸಂಜಾನಾನ ಉಪಾಸತೇ’ ಸಾಮರ್ಥ್ಯಗಳ ಹೆಚ್ಚಳಿಕೆ ಮೂಲಕ ವೈಯಕ್ತಿಕ ಗುರಿಗಳನ್ನು ತಲುಪುವುದು ಎಂದಿದೆ. ಶಿಕ್ಷಕ ಜ್ಞಾನಮಿತ್ರನಾಗಲಿ, ವಿದ್ಯಾರ್ಥಿಗಳ ಸಂಜ್ಞಾನ ಸಾಮರ್ಥ್ಯವನ್ನು ಬೆಳೆಸಲಿ.
v

ತರಗತಿಯ ಒಳಗೂ ಏಕಾಗ್ರತೆ ಇರಲಿ


...
ಟಿ. ಎ. ಬಾಲಕೃಷ್ಣ ಅಡಿಗ
ವಿ ದ್ಯಾರ್ಥಿ ಮಿತ್ರರೇ, ಈ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮೂರು ತಿಂಗಳುಗಳು ಕಳೆಯುತ್ತ ಬಂದಿದೆ. ಎಲ್ಲ ವಿಷಯಗಳಲ್ಲಿ ಸಾಕಷ್ಟು ಪಾಠಗಳು ಮುಗಿದಿದೆ. ಒಂದೆರಡು ಕಿರು ಪರೀಕ್ಷೆಗಳೂ ಮುಗಿದಿರಬಹುದು. ಈ ಹಂತದಲ್ಲಿ, ನಿಮ್ಮಲ್ಲಿ ಬಹುಮಂದಿಗೆ ನಿಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ಯಾವುದೇ ವಿಷಯವನ್ನು ತರಗತಿಯಲ್ಲಿ ಏಕಾಗ್ರತೆಯಿಂದ ಕಲಿಯಲು ಸಾಧ್ಯವಾಗುತ್ತಿಲ್ಲ ಎನಿಸಿರಬಹುದು ಅಲ್ಲವೇ? ಏಕೆ ಹೀಗಾಗುತ್ತಿದೆ ಎಂದು ಯೋಚಿಸಿದ್ದೀರಾ? ಕಲಿಕೆ ಎನ್ನುವುದು ತರಗತಿಯ ನಾಲ್ಕು ಗೋಡೆಗಳ ಒಳಗೇ ಸೀಮಿತಗೊಂಡು ನಡೆಯುವ ಪ್ರಕ್ರಿಯೆ ಅಲ್ಲವಾದರೂ, ತರಗತಿಯ ಕೋಣೆಯ ಒಳಗಿರುವಾಗ ವಿದ್ಯಾರ್ಥಿಯು ಪಾಠ–ಪ್ರವಚನಗಳಿಗೆ ಸ್ಪಂದಿಸುವ ರೀತಿಯನ್ನು ಬಹುವಾಗಿ ಅವಲಂಬಿಸಿದೆ. ಸಾಮಾನ್ಯವಾಗಿ, ತರಗತಿಯ ಕೋಣೆಯಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯ ಅವಧಿ ಅವರ ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ ಎಂಬ ಒಂದು ನಂಬಿಕೆ ಇದೆ. ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಇದು ಸುಮಾರು 40 ನಿಮಿಷಗಳಷ್ಟಿದ್ದರೆ, ಕಾಲೇಜಿನ ಹಂತದ ವಿದ್ಯಾರ್ಥಿಗಳಲ್ಲಿ ಇದು ಸುಮಾರು 60 ನಿಮಿಷಗಳಷ್ಟಿರುತ್ತದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಪ್ರತಿ ಪೀರಿಯಡ್‍ನ ಅವಧಿ ಪ್ರೌಢಶಾಲಾ ಹಂತದಲ್ಲಿ 45 ನಿಮಿಷಗಳಿದ್ದರೆ, ಕಾಲೇಜಿನ ಹಂತದಲ್ಲಿ 60 ನಿಮಿಷಗಳಿರುತ್ತದೆ. ಹಾಗೆಯೇ ಪೀರಿಯಡ್‍ನಿಂದ ಪೀರಿಯಡ್‍ಗೆ ವಿಷಯ ಬದಲಾಗುತ್ತದೆ. ಪ್ರತಿಯೊಂದೂ ಪೀರಿಯಡ್‍ನ ಪೂರ್ತಿ ಅವಧಿಯಲ್ಲಿ ನಿಮ್ಮ ಏಕಾಗ್ರತೆಯನ್ನು ಉಳಿಸಿಕೊಂಡು ಸಕ್ರಿಯವಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಈ ನಿಟ್ಟಿನಲ್ಲಿ ನೀವು ಪಾಲಿಸಬಹುದಾದ ಕೆಲವು ಸಲಹೆಗಳನ್ನು ನೀಡುವುದೇ ಈ ಲೇಖನದ ಉದ್ದೇಶ.
ಸಾಧ್ಯವಾದಷ್ಟೂ ಮುಂದಿನ ಸಾಲುಗಳಲ್ಲೇ ಕುಳಿತುಕೊಳ್ಳಿ
ತರಗತಿಯ ಕೊಠಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾದಷ್ಟೂ ಮುಂದಿನ ಸಾಲುಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಸಂಪೂರ್ಣ ಗಮನವನ್ನು ಪಾಠದ ಕಡೆ ಕೇಂದ್ರೀಕರಿಸಲು ಸುಲಭವಾಗುತ್ತದೆ. ನಿಮ್ಮ ಶಿಕ್ಷಕರ ಜೊತೆಗೆ ‘ಕಣ್ಣಲ್ಲಿ ಕಣ್ಣಿಟ್ಟು ನೋಡು’ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಶಿಕ್ಷಕರು ಹೇಳಿದ್ದನ್ನು ಕೇಳಿಸಿಕೊಳ್ಳಲು, ಬೋರ್ಡ್ ಮೇಲೆ ಅವರು ಬರೆದದ್ದನ್ನು ನೀವು ಬರೆದುಕೊಳ್ಳಲು ಇದರಿಂದ ಅನುಕೂಲವಾಗುತ್ತದೆ. ಯಾವುದೇ ಅಡಚಣೆಯಿಲ್ಲದೆ ಅವಶ್ಯಕ ಮಾಹಿತಿಯನ್ನು ಪೂರ್ತಿಯಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ತರಗತಿಯ ಕೊಠಡಿಯಲ್ಲಿ ಕಿಟಕಿಯ ಪಕ್ಕದ ಆಸನಗಳಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಇದರಿಂದ, ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಕ್ರಿಯೆಗಳಿಂದ ನೀವು ದೂರವಾಗಬಹುದು. ನಿಮ್ಮ ಅಕ್ಕಪಕ್ಕದಲ್ಲಿ ಸಮಾನಮನಸ್ಕ ಸ್ನೇಹಿತರು ಕುಳಿತುಕೊಳ್ಳುವಂತೆ ನೋಡಿಕೊಳ್ಳಿ. ನಿಮ್ಮ ಕಲಿಯುವ ಪ್ರಕ್ರಿಯೆಗೆ ತೊಂದರೆ ಉಂಟುಮಾಡುವಂಥ ಸಹಪಾಠಿಗಳಿಂದ ಹಾಗೂ ಮೊಬೈಲ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಿಂದ ಸಂಪೂರ್ಣವಾಗಿ ದೂರವಿರಿ. ಇಂಥ ವಿಷಯಗಳಲ್ಲಿ ನಿಮ್ಮ ನಿರ್ಧಾರ ದೃಢವಾಗಿರಲಿ. ಆಗಾಗ್ಗೆ, ಕುಳಿತಲ್ಲೇ ನಿಮ್ಮ ಭಂಗಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳಿ. ಇದು ತರಗತಿಯಲ್ಲಿನ ಏಕತಾನತೆಯನ್ನು ದೂರಮಾಡುವುದಕ್ಕೆ ಅತ್ಯಂತ ಉಪಯುಕ್ತವಾಗುತ್ತದೆ.
ವಿವರವಾಗಿ ನೋಟ್ಸ್ ಬರೆದುಕೊಳ್ಳಿ
ಪ್ರತಿ ವಿಷಯದ ಪ್ರತಿ ಪೀರಿಯಡ್‍ನಲ್ಲಿ ಮಾಡಲಾಗುವ ಪಾಠದ ವಿವರವಾದ ನೋಟ್ಸ್ ಬರೆದುಕೊಳ್ಳಿ. ಚಿತ್ರಗಳಿದ್ದಲ್ಲಿ ಅವುಗಳನ್ನೂ ಬರೆದುಕೊಳ್ಳಿ. ನಿಮ್ಮ ಬಳಿ ವಿಷಯಕ್ಕೆ ಸಂಬಂಧಿಸಿದ ಪಠ್ಯಪುಸ್ತಕ ಹಾಗೂ ಶಿಕ್ಷಕರು ಕೊಟ್ಟಿರುವ ನೋಟ್ಸ್ ಅಥವಾ ಇನ್ನಾವುದೇ ರೀತಿಯ ಅಧ್ಯಯನ ಸಾಮಗ್ರಿ ಇರಬಹುದು. ಆದರೂ, ತರಗತಿಯಲ್ಲಿ ಕೇಳಿದ್ದನ್ನು ಹಾಗೂ ನೋಡಿದ್ದನ್ನು ಬರೆದುಕೊಳ್ಳುವುದು ಒಂದು ಒಳ್ಳೆಯ ಅಭ್ಯಾಸ. ಈ ಒಂದು ಪ್ರಕ್ರಿಯೆಯಲ್ಲಿ ನಿಮ್ಮ ಕಣ್ಣುಗಳ ಹಾಗು ಕಿವಿಗಳ ಜೊತೆಗೆ ನಿಮ್ಮ ಕೈ ಕೂಡ ಸಕ್ರಿಯವಾಗಿ ಭಾಗವಹಿಸುವುದರಿಂದ ನೀವು ತರಗತಿಯಲ್ಲಿ ಚುರುಕಾಗಿರಲು ಸಾಧ್ಯ. ಇದರಿಂದ ನಿಮ್ಮ ಆಲಸ್ಯ ದೂರವಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಹೀಗೆ ನೀವು ಮಾಡಿಕೊಂಡ ನೋಟ್ಸ್ ನಿಮ್ಮ ಅಧ್ಯಯನದ ಸಮಯದಲ್ಲಿ ಪಾಠಗಳ ಪುನರ್ಮನನ ಮಾಡಿಕೊಳ್ಳುವುದಕ್ಕೆ ನಿಮಗೆ ನೆರವಾಗುತ್ತದೆ.
ಯೋಚಿಸಿ ಮತ್ತು ಪ್ರಶ್ನೆಗಳನ್ನು ಕೇಳಿ
ತರಗತಿಯಲ್ಲಿ ನೀವು ಕ್ರಿಯಾಶೀಲರಾಗಿರಬೇಕಾದರೆ, ಮಾಡಲಾಗುತ್ತಿರುವ ಪಾಠದ ಬಗ್ಗೆ ಪೂರ್ತಿ ಗಮನ ಹರಿಸಬೇಕು. ಅದರ ಬಗ್ಗೆ ಯೋಚಿಸಬೇಕು. ನಿಮ್ಮ ಮನಸ್ಸಿನಲ್ಲಿ ಏಳುವ ಸಂದೇಹಗಳಿಗೆ ಶಿಕ್ಷಕರಿಂದ ಸಮಾಧಾನಕರ ಉತ್ತರಗಳನ್ನು ಪಡೆದುಕೊಳ್ಳಬೇಕು. ವಿಷಯದ ಬಗ್ಗೆ ಯಾಕೆ? ಏನು? ಎಲ್ಲಿ? ಯಾವಾಗ? ಮತ್ತು ಹೇಗೆ? – ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಅಂಥ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ತರಗತಿಯಲ್ಲಿಯೇ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು. ಈ ವಿಷಯದಲ್ಲಿ ನಿಮಗೆ ಯಾವ ರೀತಿಯ ಹಿಂಜರಿಕೆಯೂ ಇರಬಾರದು. ತರಗತಿಯಲ್ಲಿ ನಿಮ್ಮ ಸಹಪಾಠಿಗಳು ಪ್ರಶ್ನೆ ಕೇಳುತ್ತಿರುವಾಗ ಅಥವಾ ಉತ್ತರಿಸುವ ಪ್ರಯತ್ನ ಮಾಡುತ್ತಿರುವಾಗ, ಅದರ ಕಡೆ ಹೆಚ್ಚು ಗಮನ ಹರಿಸಿ. ಒಂದು ವೇಳೆ ನಿಮ್ಮ ಅಭಿಪ್ರಾಯವನ್ನು ಮಂಡಿಸಬೇಕೆನಿಸಿದಲ್ಲಿ ಹಿಂಜರಿಯಬೇಡಿ. ಪ್ರಯೋಗಗಳಾಗಿದ್ದರೆ, ಮಾಡುವ ವಿಧಾನವನ್ನು ಹಾಗೂ ಪ್ರಯೋಗದ ಹಿಂದಿರುವ ಮೂಲತತ್ತ್ವವನ್ನು ವಿವರವಾಗಿ ಗಮನಿಸಿ. ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಿ. ಸಂದೇಹಗಳನ್ನು ಬಗೆಹರಿಸಿಕೊಳ್ಳಿ. ಶಿಕ್ಷಕರು ವಿಷಯಕ್ಕೆ ಸಂಬಂಧಿಸಿದಂತೆ ನೀಡುವ ಪ್ರಾಜೆಕ್ಟ್ ಅಥವಾ ಮಾದರಿಗಳ ತಯಾರಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ. ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಕ್ರಿಯಾಶೀಲತೆ ಹೆಚ್ಚುತ್ತದೆ. ತರಗತಿಯಲ್ಲಿ ನೀವು ನಿಷ್ಕ್ರಿಯರಾಗಿದ್ದಲ್ಲಿ ಅದು ಆಲಸ್ಯಕ್ಕೆ ಎಡೆ ಮಾಡಿಕೊಟ್ಟಂತೆ. ಆಲಸ್ಯವು ಏಕಾಗ್ರತೆಗೆ ಭಂಗ ತರುತ್ತದೆ.
ಹಿಂದಿನ ದಿನವೇ ಪಾಠ ಓದಿಕೊಂಡು ಬನ್ನಿ
ಶಾಲೆಯ ವೇಳಾಪಟ್ಟಿಯ ಪ್ರಕಾರ ವಿವಿಧ ವಿಷಯಗಳಲ್ಲಿ ಮಾಡಲಾಗುವ ಪಾಠಗಳನ್ನು ಹಿಂದಿನ ದಿನವೇ ಓದಿಕೊಂಡರೆ ವಿಷಯದಲ್ಲಿರುವ ಕ್ಲಿಷ್ಟ ಅಂಶಗಳನ್ನು ಗುರುತು ಹಾಕಿಕೊಳ್ಳಬಹುದು. ಮಾರನೆಯ ದಿನ ತರಗತಿಯಲ್ಲಿ ಈ ಕ್ಲಿಷ್ಟ ಅಂಶಗಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಅನುಮಾನಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಇದರಿಂದ, ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಕಠಿಣ ಹಾಗೂ ಕ್ಲಿಷ್ಟ ಎನಿಸುವ ಪಾಠದ ಅಂಶಗಳನ್ನು ತರಗತಿಯಲ್ಲಿ ಶಿಕ್ಷಕರ ಹಾಗೂ ಸಹಪಾಠಿಗಳ ನೆರವಿನಿಂದ ಅರ್ಥ ಮಾಡಿಕೊಳ್ಳುವುದು ಉತ್ತಮವಾದ ಅಭ್ಯಾಸ.
ವಿರಾಮದ ಅವಧಿಯಲ್ಲಿ ಚೆನ್ನಾಗಿ ಓಡಾಡಿ
ಪೀರಿಯಡ್‍ಗಳ ನಡುವೆ ದೊರೆಯುವ ವಿರಾಮದ ಅವಧಿಯಲ್ಲಿ ತರಗತಿಯ ಕೊಠಡಿಯಿಂದ ಆಚೆ ಬಂದು ಕೊಂಚ ಓಡಾಡಿ. ಮೆಟ್ಟಿಲುಗಳಿದ್ದರೆ ಹತ್ತಿ ಇಳಿಯಿರಿ. ಇಲ್ಲವೇ ಸಣ್ಣ ಪುಟ್ಟ ವ್ಯಾಯಾಮ ಮಾಡಿ. ಈ ರೀತಿಯ ಭೌತಿಕ ಚಟುವಟಿಕೆಗಳಿಂದ ನಿಮ್ಮ ಮಾಂಸಖಂಡಗಳು ಸಡಿಲವಾಗುತ್ತವೆ. ಇದರಿಂದ ಆಲಸ್ಯ ದೂರವಾಗುತ್ತದೆ. ತರಗತಿಯ ಏಕತಾನತೆಯಿಂದ ಹೊರಬರಲು ನಿಮಗೆ ಸುಲಭವಾಗುತ್ತದೆ. ದಿನವಿಡೀ ತರಗತಿಯಲ್ಲಿ ಉಲ್ಲಾಸವಾಗಿರಲು ಸಾಧ್ಯವಾಗುತ್ತದೆ.
ಈ ರೀತಿಯ ಕೆಲವು ಅಂಶಗಳ ಕಡೆಗೆ ಗಮನ ಹರಿಸಿದಲ್ಲಿ ನೀವು ಜಡತ್ವ ಹಾಗೂ ಆಲಸ್ಯವನ್ನು ದೂರಮಾಡಿ, ತರಗತಿಯಲ್ಲಿ ಏಕಾಗ್ರತೆಯಿಂದ ಹಾಗೂ ಆಸಕ್ತಿಯಿಂದ ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ತರಗತಿಯ ಕೊಠಡಿಯಲ್ಲಿ ನೀವು ಸಕ್ರಿಯವಾಗಿದ್ದಲ್ಲಿ ನಿಮ್ಮ ಕಲಿಕೆ ಸುಲಭವಾಗುವುದಲ್ಲದೆ, ಮುಂದಿನ ಎಲ್ಲ ಪರೀಕ್ಷೆಗಳಿಗೆ ಸಿದ್ಧತೆಯೂ ಸುಸೂತ್ರವಾಗಿ ಸಾಗುತ್ತದೆ.
v
ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ
ನಿಮ್ಮ ಮಾನಸಿಕ ಸ್ಥಿತಿಯು ತರಗತಿಯಲ್ಲಿನ ನಿಮ್ಮ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಆತಂಕ, ಉದ್ವೇಗಗಳಿಗೆ ಎಡೆ ಮಾಡಿಕೊಡಬೇಡಿ. ವೈಯುಕ್ತಿಕ ಸಮಸ್ಯೆಗಳನ್ನು ತರಗತಿಯ ಕೋಣೆಯ ಒಳಗೆ ಕೊಂಡೊಯ್ಯಬೇಡಿ. ಹಾಗೆಯೇ ನಿಮ್ಮ ದೈಹಿಕ ಆರೋಗ್ಯ ಕೂಡ ನಿಮ್ಮ ಕಲಿಕಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಆರೋಗ್ಯಕರವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಶಾಲೆಗೆ ಬರುವ ಮುನ್ನ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿ. ಸಾಕಷ್ಟು ಪ್ರಮಾಣದ ನೀರನ್ನು ಸೇವಿಸಿ. ಹಿಂದಿನ ದಿನ ಅವಶ್ಯವಿರುವಷ್ಟು ವಿಶ್ರಾಂತಿ ಪಡೆದುಕೊಳ್ಳಿ. ಇಂಥ ಯಾವುದೇ ಅಂಶಗಳ ಬಗ್ಗೆ ಉದಾಸೀನ ಮಾಡಬೇಡಿ.

Saturday, 1 September 2018

infermation right act- 2005


ªÀiÁ»w ºÀPÀÄÌ PÁ¬ÄzÉ 2005

> ªÀiÁ»w ºÀPÀÄÌ PÁ¬ÄzÉ 2005 JAzÀgÉãÀÄ ?
       ¨sÁgÀvÀ ¸ÀPÁðgÀ ªÀiÁ»w ºÀPÀÄÌ PÁ¬ÄzÉ 2005£ÀÄß eÁjUÉÆ½¹zÉ. EzÀgÀ GzÉÝñÀ ¸ÁªÀðd¤PÀjUÉ ¸ÁªÀðd¤PÀ ¸ÀA¸ÉÜUÀ¼À §UÉÎ ªÀiÁ»wAiÀÄ£ÀÄß ¤ÃqÀĪÀÅzÁVzÉ. EzÀjAzÀ ¸ÁªÀðd¤PÀ ¸ÀA¸ÉÜUÀ¼À°è DqÀ½vÀ ¥ÁgÀzÀ±ÀðPÀ ªÀÄvÀÄÛ ªÉÊAiÀÄQÛPÀ ºÉÆuÉUÁjPÉ ºÉÆA¢gÀĪÀÅzÀÄ ¸ÁzsÀåªÁUÀÄvÀÛzÉ.

> ªÀiÁ»w ºÀPÀÄÌ JAzÀgÉãÀÄ ?
       ªÀiÁ»w ºÀPÀÄÌ JAzÀgÉ ¸ÁªÀðd¤PÀ ¸ÀA¸ÉÜUÀ¼À°è EgÀĪÀ CªÀÅUÀ¼À ¤AiÀÄAvÀætzÀ°ègÀĪÀ ªÀiÁ»wAiÀÄ£ÀÄß ¥ÀqÉzÀÄPÉÆ¼ÀÄîªÀ, PÁAiÀÄð ªÉÊRj vÀ¤SÉ ªÀiÁqÀĪÀ zÁR¯ÉUÀ¼À£ÀÄß ¥Àj²Ã°¸ÀĪÀ n¥Ààt ªÀiÁrPÉÆ¼ÀÄîªÀ, AiÀiÁªÀÅzÉà zÁR¯ÉAiÀÄ ¥ÀæªÀiÁtÂvÀ ¥Àæw ¥ÀqÉzÀÄPÉÆ¼ÀÄîªÀ, ªÀ¸ÀÄÛUÀ¼À ¥ÀæªÀiÁtÂvÀ ¸ÁåA¥À¯ï ¥ÀqÉzÀÄPÉÆ¼ÀÄîªÀ ºÁUÀÆ «zÀÄå£Áä£À ªÀiÁzsÀåªÀÄUÀ¼À°ègÀĪÀ ªÀiÁ»wAiÀÄ£ÀÄß ¥ÀqÉzÀÄPÉÆ¼ÀÄîªÀ ºÀPÀÄÌ JAzÀÄ CxÀð.

> EzÀPÉÌ ºÉÆgÀvÁzÀ ªÀiÁ»wUÀ¼ÀÄ
       PÁ¬ÄzÉAiÀÄ «¨sÁUÀ 8 ªÀÄvÀÄÛ 90 gÀ C£ÀĸÁgÀ PÉ®ªÀÅ ªÀUÀðzÀ ªÀiÁ»wUÀ¼À£ÀÄß ¸ÁªÀðd¤PÀjUÉ ¤ÃqÀ¨ÉÃPÁV®è. ¸ÁªÀðd¤PÀgÀÄ ªÀiÁ»wAiÀÄ£ÀÄß PÉÆÃgÀĪÁUÀ ¸ÀA§A¢ü¹zÀ PÁ¬ÄzÉAiÀÄ «¨sÁUÀUÀ¼À£ÀÄß ¸ÀÆa¸À§ºÀÄzÀÄ.

> ªÀiÁ»wAiÀÄ£ÀÄß AiÀiÁgÀÄ PÉüÀ§ºÀÄzÀÄ ?
       AiÀiÁgÉà £ÁUÀjPÀ EAVèµï / »A¢ / ¥ÁæzÉòPÀ DqÀ½vÀ ¨sÁµÉAiÀÄ°è °TvÀ gÀÆ¥ÀzÀ°è ¤UÀ¢vÀ ±ÀÄ®Ì ¸À°è¹ ªÀiÁ»wUÁV Cfð ¸À°è¸À§ºÀÄzÀÄ.

> AiÀiÁgÀÄ ªÀiÁ»w ¤ÃqÀ§ºÀÄzÀÄ ?
1.      ¸ÀºÁAiÀÄPÀ PÉÃA¢æÃAiÀÄ ¸ÁªÀðd¤PÀ ªÀiÁ»w C¢üPÁj (J.¹.¦.L.M) ¸ÁªÀðd¤PÀjAzÀ ªÀiÁ»wUÁV PÉÆÃjPÉ ¥ÀvÀæ ¹éÃPÀj¸ÀÄvÁÛgÉ.
2.     PÉÃA¢æÃAiÀÄ ¸ÁªÀðd¤PÀ ªÀiÁ»w C¢üPÁj (¹.¦.L.M) ¹¦LM ªÀiÁ»w CfðUÀ¼À£ÀÄß ¥ÀjµÀÌj¹ PÉÆÃjzÀ ªÀiÁ»wAiÀÄ£ÀÄß ¤ÃqÀĪÀÅzÀgÀ CxÀªÁ ¤gÁPÀj¸ÀĪÀÅzÀgÀ ªÀÄÆ®PÀ 30 ¢£ÀUÀ¼À M¼ÀUÉ CfðAiÀÄ£ÀÄß «¯ÉêÁj ªÀiÁqÀ¨ÉÃPÀÄ.
3.      C¦Ã®Ä ¥Áæ¢üPÁgÀ ¹¦LM ¤zsÁðgÀzÀ «gÀÄzÀÞ §AzÀ C¦Ã®ÄUÀ¼À£ÀÄß C¦Ã®Ä ¥Áæ¢üPÁj PÁ¬ÄzÉ C£ÀĸÁgÀ EvÀåxÀðUÉÆ½¸ÀĪÀgÀÄ.

C. ¸ÀºÁAiÀÄPÀ ¥ÀæzsÁ£À ªÀåªÀ¸ÁÜ¥ÀPÀgÀÄ (C£ÀÄ¥Á®£É) ¸ÁªÀðd¤PÀ ªÀiÁ»w C¢üPÁjAiÀiÁVgÀÄvÁÛgÉ.
D. G¥À ¥ÀæzsÁ£À ªÀåªÀ¸ÁÜ¥ÀPÀgÀÄ (vÀ¤SÉ) C¦Ã®Ä C¢üPÁjUÀ¼ÁVgÀÄvÁÛgÉ.
5.     ªÀ®AiÀÄ PÀbÉÃjUÀ¼À°è
ªÀåªÀ¸ÁÜ¥ÀPÀgÀÄ ¹§âA¢ (J¹¦LM)
ªÀÄÄRå ªÀåªÀ¸ÁÜ¥ÀPÀgÀÄ (ªÀåªÀ¸ÁÜ¥À£É)
G¥À¥ÀæzsÁ£À ªÀåªÀ¸ÁÜ¥ÀPÀgÀÄ (ªÀ®AiÀÄ) C¦Ã®Ä ¥Áæ¢üPÁj
6.     G¥À¥ÀæzsÁ¤ ªÀåªÀ¸ÁÜ¥ÀPÀgÀÄ ªÀÄÄRå¸ÀÜgÁVgÀĪÀ ±ÁSÉUÀ¼À°è
ªÀÄÄRåªÀåªÀ¸ÁÜ¥ÀPÀgÀÄ (¯ÉPÀÌUÀ¼ÀÄ) J¹¦LM
G¥À¥ÀæzsÁ£À ªÀåªÀ¸ÁÜ¥ÀPÀgÀÄ (±ÁSÉ) ¹¦LM
¥ÀæzsÁ£À ªÀåªÀ¸ÁÜ¥ÀPÀgÀÄ (¤AiÀÄAvÀæPÀgÀÄ) C¦Ã®Ä C¢üPÁj (¸ÁªÀðd¤PÀgÀÄ J¹¦LMUÀ¼À «¼Á¸À / «ªÀgÀUÀ¼À£ÀÄß ±ÁSÁ ±ÉÆÃzsÀPÀzÀ ªÀÄÆ®PÀ ¥ÀqÉzÀÄPÉÆ¼ÀÀÄzÀÄ)
  
> ±ÀÄ®Ì ±ÉæÃtÂ
1.      ªÀiÁ»w ºÀPÀÄÌ PÁAiÉÄÝ (E£ÀÄß ªÀÄÄAzÉ PÁAiÉÄÝ JAzÀÄ PÀgÉAiÀįÁUÀĪÀÅzÀÄ) ¥ÀæPÀgÀt 6gÀ G¥À¥ÀæPÀgÀt (1) gÀ CrAiÀÄ°è ªÀiÁ»wUÁV PÉÆÃjPÉ ¸À°è¹zÀgÉ, PÉÆÃjPÉ ¥ÀvÀæzÀ eÉÆvÉAiÀİè 10 gÀÆ £ÀUÀzÀÄ ¥ÁªÀw gÀ¹Ãw CxÀªÁ J¸ï©JA UÉ ¥ÁªÀwAiÀiÁUÀĪÀ rr / ¥Éà DqÀðgï ®UÀwÛ¸À¨ÉÃPÀÄ.
2.     PÁAiÉÄÝAiÀÄ ¥ÀæPÀgÀt 7gÀ G¥À¥ÀæPÀgÀt (1) gÀ CrAiÀÄ°è ªÀiÁ»wUÁV PÉÆÃjPÉ ¸À°è¸À¨ÉÃPÁzÀgÉ F PɼÀV£ÀAvÉ C¢üPÀÈvÀ gÀ¹ÃwAiÀÄ £ÀUÀzÀÄ ¥ÁªÀw CxÀªÁ ¸ÉÖÃmï ¨ÁåAPï D¥sï ªÉÄʸÀÆjUÉ ¥ÁªÀwAiÀiÁUÀĪÀAvÉ rr / ¥Éà DqÀðgï ¤ÃqÀ¨ÉÃPÀÄ.
C. ¥Àæw ¥ÀÄlPÉÌ gÀÆ. 21 (J-4 CxÀªÁ J-3 C¼ÀvÉ PÁUÀzÀ) ¹zÀÞ¥Àr¹zÀ CxÀªÁ eÉgÁPïì ¥Àæw.
D. zÉÆqÀØ C¼ÀvÉAiÀÄ PÁUÀzÀªÁzÀgÉ CzÀgÀ ªÁ¸ÀÛªÀ UÀ¨É¯É CxÀªÁ DUÀĪÀ ªÉZÀÑ.
E. ¸ÁåA¥À¯ï CxÀªÁ ªÀiÁzÀjUÀ¼À ªÁ¸ÀÛªÀ ¨É¯É.
F. zÁR¯ÉUÀ¼À ¥Àj²Ã®£ÉAiÀiÁzÀgÉ ªÉÆzÀ® MAzÀÄ UÀAmÉ GavÀ £ÀAvÀgÀ ¥Àæw 15 ¤«ÄµÀPÉÌ (CxÀªÁ CzÀgÀ ¨sÁUÀPÉÌ) gÀÆ 5/- ±ÀÄ®Ì ¥ÁªÀw¸À¨ÉÃPÁUÀÄvÀÛzÉ.
3.      PÁAiÉÄÝAiÀÄ ¥ÀæPÀgÀt 7gÀ G¥À¥ÀæPÀgÀt 5gÀ CrAiÀÄ°è ªÀiÁ»w¨ÉÃQzÀÝgÉ ¤ÃqÀ¨ÉÃPÁzÀ ±ÀÄ®Ì C¢üPÀÈvÀ gÀ¹ÃwAiÀÄ £ÀUÀzÀÄ ¥ÁªÀw CxÀªÁ J¸ï©JA ¥ÁªÀwAiÀiÁUÀĪÀ rr / ¥Éà DqÀðgÀ£ÀÄß F PɼÀV£ÀAvÉ ¤ÃqÀ¨ÉÃPÁUÀÄvÀÛzÉ.
C. ªÀiÁ»w ¹r CxÀªÁ ¥sÁèöå¦ gÀÆ¥ÀzÀ°è ¨ÉÃQzÀÝgÉ MAzÀÄ ¹r / ¥sÁèöå¦UÉ gÀÆ 50/-.
D. ªÀÄÄzÀæt gÀÆ¥ÀzÀ°è PÉÆqÀĪÀ ªÀiÁ»wUÉ ªÉÆzÀ¯Éà ªÀÄÄ¢æ¹gÀĪÀ ¨É¯É. PÉ®ªÀÅ ¥ÀÄlUÀ¼À AiÀÄxÁ¥ÀæwUÀ¼ÀÄ ¨ÉÃPÁzÀgÉ MAzÀÄ ¥ÀæwUÉ gÀÆ. 2/-

DzÀgÉ PÁ¬ÄzÉAiÀÄ 5£Éà ¥ÀæPÀgÀtzÀ G¥À¥ÀæPÀgÀt (7)gÀ C£ÀĸÁgÀ ¸ÀPÁðgÀzÀ ¥ÀjUÀt£ÉAiÀÄAvÉ §qÀvÀ£ÀzÀ gÉÃSɬÄAzÀ PɼÀVgÀĪÀ ªÀåQÛUÀ½UÉ AiÀiÁªÀÅzÉà ±ÀĮ̫gÀĪÀÅ¢®è.

ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು!


ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಪುಟ ನೋಡಿ. Can't see font?
ವೆಬ್ಸೈಟ್ಸೇವೆಯ ಬಳಕೆ
ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವೆಬ್ಸೈಟ್ಸೇವೆಯ ಬಳಕೆ ಎಂಬುದು ವೆಬ್ಸೈಟ್ಒಂದಕ್ಕೆ ಸಂದರ್ಶಕರು ಕಳಿಸಿದ ಮತ್ತು ಅದರಿಂದ ಸ್ವೀಕರಿಸಿದ ದತ್ತಾಂಶದ ಪ್ರಮಾಣವಾಗಿದೆ. ಇದು ಅಂತರ್ಜಾಲ ಬಳಕೆಯ ಒಂದು ಬೃಹತ್ಭಾಗವಾಗಿದೆ. ಸಂದರ್ಶಕರ ಸಂಖ್ಯೆ ಮತ್ತು ಅವರು ಭೇಟಿನೀಡುವ ಪುಟಗಳ ಸಂಖ್ಯೆಯಿಂದ ಇದು ನಿರ್ಣಯಿಸಲ್ಪಡುತ್ತದೆ. ತಮ್ಮ ತಾಣದ ಯಾವ ಭಾಗಗಳು ಅಥವಾ ಪುಟಗಳು ಜನಪ್ರಿಯವಾಗಿವೆ ಎಂಬುದನ್ನು ನೋಡಲೆಂದು, ಒಳಬರುವ ಮತ್ತು ಹೊರಹೋಗುವ ದತ್ತಾಂಶ ಸಾಗಾಟದ ಮೇಲ್ವಿಚಾರಣೆಯನ್ನು ತಾಣಗಳು ವಹಿಸುತ್ತವೆ; ಅಷ್ಟೇ ಅಲ್ಲ, ನಿರ್ದಿಷ್ಟ ದೇಶವೊಂದರಲ್ಲಿನ ಜನರಿಂದ ಬಹುಮಟ್ಟಿಗೆ ವೀಕ್ಷಿಸಲ್ಪಡುತ್ತಿರುವ ಒಂದು ನಿಶ್ಚಿತ ಪುಟದಂಥ, ಯಾವುದಾದರೂ ಸ್ಪಷ್ಟ ಪ್ರವೃತ್ತಿಗಳೇನಾದರೂ ಅಲ್ಲಿ ಕಂಡುಬರುತ್ತವೆಯೇ ಎಂಬುದನ್ನು ಸಹ ತಾಣಗಳ ಮೇಲ್ವಿಚಾರಣಾ ವ್ಯವಸ್ಥೆಗಳು ಅವಲೋಕಿಸುತ್ತವೆ. ದತ್ತಾಂಶದ ಸಾಗಾಟ ಅಥವಾ ಬಳಕೆಯ ಮೇಲ್ವಿಚಾರಣೆ ನೋಡಿಳ್ಳುವುದಕ್ಕೆ ಅನೇಕ ಮಾರ್ಗಗಳು ಲಭ್ಯವಿವೆ. ತಾಣಗಳನ್ನು ರೂಪಿಸಲು, ಭದ್ರತಾ ಸಮಸ್ಯೆಗಳನ್ನು ಎತ್ತಿತೋರಿಸಲು ಅಥವಾ ಪಟ್ಟೆಯಗಲದ (ಬ್ಯಾಂಡ್ವಿಡ್ತ್‌) ಒಂದು ಸಂಭಾವ್ಯ ಕೊರತೆಯನ್ನು ಸೂಚಿಸಲು ನೆರವು ನೀಡುವುದಕ್ಕಾಗಿ ಒಟ್ಟುಗೂಡಿಸಲ್ಪಟ್ಟ ದತ್ತಾಂಶವು ಬಳಸಲ್ಪಡುತ್ತದೆ- ಎಲ್ಲ ಬಗೆಯ ವೆಬ್ಸೈಟ್ಸೇವೆಯ ಬಳಕೆಗೆ ಇಲ್ಲಿ ಸ್ವಾಗತವಿರುವುದಿಲ್ಲ.
ಜಾಹೀರಾತು ನೀಡುವ ಯೋಜನೆಗಳನ್ನು ಕೆಲವೊಂದು ಕಂಪನಿಗಳು ಮುಂದಿಡುತ್ತವೆ, ಅಂದರೆ ಹೆಚ್ಚಿಸಲ್ಪಟ್ಟ ವೆಬ್ಸೈಟ್ಸೇವೆಯ ಬಳಕೆಗೆ (ಸಂದರ್ಶಕರು) ಪ್ರತಿಯಾಗಿ, ತಾಣದ ಮೇಲಿನ ತೆರೆಯ ಸ್ಥಳಾವಕಾಶಕ್ಕಾಗಿ ಹಣವನ್ನು ಅವು ಪಾವತಿಸುತ್ತವೆ. ಶೋಧಕ ಎಂಜಿನುಗಳಲ್ಲಿನ ಸೇರ್ಪಡೆಯ ಮೂಲಕ ಹಾಗೂ ಶೋಧಕ ಎಂಜಿನಿನ ಅತ್ಯುತ್ತಮವಾಗಿಸುವಿಕೆಯ ಮೂಲಕ ತಮ್ಮ ವೆಬ್ಸೈಟ್ಸೇವೆಯ ಬಳಕೆಯನ್ನು ಹೆಚ್ಚಿಸುವುದರ ಕಡೆಗೂ ತಾಣಗಳು ಅನೇಕವೇಳೆ ಗುರಿಯಿರಿಸುತ್ತವೆ.
ಪರಿವಿಡಿ
[ಬದಲಾಯಿಸಿ] ವೆಬ್ಸೈಟ್ಸೇವೆಯ ಬಳಕೆಗಳನ್ನು ವಿಶ್ಲೇಷಿಸುವಿಕೆ
ವೆಬ್ ವಿಶ್ಲೇಷಣ ಶಾಸ್ತ್ರ ಎಂಬುದು ವೆಬ್ಸೈಟ್ಒಂದಕ್ಕೆ ಭೇಟಿನೀಡುವ ಸಂದರ್ಶಕರ ವರ್ತನೆಯ ಮಾಪನವಾಗಿದೆ. ವಾಣಿಜ್ಯೋದ್ದೇಶದ ಸಂದರ್ಭದಲ್ಲಿ, ವೆಬ್ಸೈಟ್ ಯಾವ ಮಗ್ಗುಲುಗಳು ಅಂತರ್ಜಾಲ ಮಾರಾಟಗಾರಿಕೆ ಉಪಕ್ರಮಗಳ ವ್ಯಾವಹಾರಿಕ ಉದ್ದೇಶಗಳ ಕಡೆಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮಾಪನವನ್ನು ಇದು ವಿಶೇಷವಾಗಿ ಉಲ್ಲೇಖಿಸುತ್ತದೆ; ಜನರು ಖರೀದಿಯೊಂದನ್ನು ಮಾಡಲು ಯಾವ ಅವರೋಹ ಪುಟಗಳು ಅವರನ್ನು ಉತ್ತೇಜಿಸುತ್ತವೆ ಎಂಬುದರ ಉಲ್ಲೇಖವನ್ನು ಇಲ್ಲಿ ಉದಾಹರಣೆಗೆಯಾಗಿ ನೀಡಬಹುದು. ವೆಬ್‌‌‌ ವಿಶ್ಲೇಷಣ ಶಾಸ್ತ್ರದ ತಂತ್ರಾಂಶ ಮತ್ತು ಸೇವೆಗಳ ಗಮನಾರ್ಹ ಮಾರಾಟಗಾರರಲ್ಲಿ ವೆಬ್ಟ್ರೆಂಡ್ಸ್‌, ಕೋರ್ಮೆಟ್ರಿಕ್ಸ್‌, ಆಮ್ನಿಚರ್‌, ಮತ್ತು ಗೂಗಲ್ಅನಲಿಟಿಕ್ಸ್ಸಂಸ್ಥೆಗಳು ಸೇರಿವೆ.
[ಬದಲಾಯಿಸಿ] ವೆಬ್ಸೈಟ್ಸೇವೆಯ ಬಳಕೆಯನ್ನು ಅಳೆಯುವಿಕೆ
http://upload.wikimedia.org/wikipedia/commons/f/fd/WebTrafficGraph.gif
2004 ಡಿಸೆಂಬರ್ನಲ್ಲಿ ವಿಕಿಪೀಡಿಯಾದಲ್ಲಿ ಆದ ವೆಬ್ಸೈಟ್ಸೇವೆಯ ಬಳಕೆಯ ಉದಾಹರಣೆಯ ರೇಖಾನಕ್ಷೆ
ವೆಬ್ಸೈಟ್ಗಳ ಮತ್ತು ತಾಣವೊಂದರಲ್ಲಿ ಅಡಕವಾಗಿರುವ ಏಕೋದ್ದಿಷ್ಟ ಪುಟಗಳು ಅಥವಾ ವಿಭಾಗಗಳ ಜನಪ್ರಿಯತೆಯನ್ನು ನೋಡಲೆಂದು ವೆಬ್ಸೈಟ್ಸೇವೆಯ ಬಳಕೆಯನ್ನು ಅಳೆಯಲಾಗುತ್ತದೆ.
ಸೇವೆ ಸಲ್ಲಿಸಲ್ಪಟ್ಟ ಎಲ್ಲಾ ಪುಟಗಳಿಗೆ ಸಂಬಂಧಿಸಿ ಒಂದು ಸ್ವಯಂಚಾಲಿತವಾಗಿ-ರೂಪುಗೊಂಡ ಪಟ್ಟಿಯಾದ ವೆಬ್‌‌‌ ಸರ್ವರ್‌‌ ದಾಖಲೆಯ ಕಡತದಲ್ಲಿ ಕಂಡುಬರುವ ಬಳಕೆಯ ಅಂಕಿ-ಅಂಶಗಳನ್ನು ವೀಕ್ಷಿಸುವುದರಿಂದ ವೆಬ್ಸೈಟ್ಸೇವೆಯ ಬಳಕೆಯನ್ನು ವಿಶ್ಲೇಷಿಸಬಹುದಾಗಿದೆ. ಯಾವುದೇ ಕಡತಕ್ಕೆ ಸೇವೆ ಸಲ್ಲಿಸಲ್ಪಟ್ಟಾಗ ಒಂದು ಬಡಿತ ವು (ಹಿಟ್‌) ಅಥವಾ ಭೇಟಿಯು ಸೃಷ್ಟಿಸಲ್ಪಡುತ್ತದೆ. ಸ್ವತಃ ಪುಟವನ್ನೇ ಒಂದು ಕಡತವೆಂದು ಪರಿಗಣಿಸಲಾಗುತ್ತದೆಯಾದರೂ, ಬಿಂಬಗಳು ಕೂಡಾ ಕಡತಗಳಾಗಿರುತ್ತವೆ; ಹೀಗಾಗಿ, 5 ಬಿಂಬಗಳೊಂದಿಗಿನ ಒಂದು ಪುಟವು 6 ಬಡಿತಗಳನ್ನು (5 ಬಿಂಬಗಳು ಮತ್ತು ಸ್ವತಃ ಪುಟ) ಸೃಷ್ಟಿಸಬಲ್ಲದಾಗಿರುತ್ತದೆ. ವೆಬ್ಸೈಟ್ನಲ್ಲಿ ಅಡಕವಾಗಿರುವ ಯಾವುದೇ ಪುಟಕ್ಕಾಗಿ ಸಂದರ್ಶಕನೊಬ್ಬನು ಮನವಿ ಸಲ್ಲಿಸಿದಾಗ, ಒಂದು ಪುಟದ ದೃಶ್ಯ ವು ಸೃಷ್ಟಿಸಲ್ಪಡುತ್ತದೆ - ಓರ್ವ ಸಂದರ್ಶಕನು ಯಾವಾಗಲೂ ಕನಿಷ್ಟಪಕ್ಷ ಒಂದು ಪುಟದ ದೃಶ್ಯವನ್ನು (ಮುಖ್ಯ ಪುಟ) ಸೃಷ್ಟಿಸುತ್ತಾನಾದರೂ, ಇನ್ನೂ ಅನೇಕ ಪುಟದ ದೃಶ್ಯಗಳನ್ನು ಸೃಷ್ಟಿಸಲು ಆತನಿಗೆ ಸಾಧ್ಯವಿರುತ್ತದೆ.
ವೆಬ್ಸೈಟ್ಗೆ ಹೊರಗಡೆಯಿರುವ ಜಾಡುಹಿಡಿಯುವ ಅನ್ವಯಿಕೆಗಳು ವೆಬ್ಸೈಟ್ ಪ್ರತಿಯೊಂದು ಪುಟದಲ್ಲಿ HTML ಸಂಕೇತದ ಒಂದು ಸಣ್ಣ ತುಣುಕನ್ನು ತೂರಿಸುವ ಮೂಲಕ ಬಳಕೆಯನ್ನು ದಾಖಲಿಸಬಲ್ಲವಾಗಿರುತ್ತವೆ.
ಸಣ್ಣ ಕಟ್ಟಿನ ಪತ್ತೆಯ ಸಲಕರಣೆಯಿಂದಲೂ ವೆಬ್ಸೈಟ್ಸೇವೆಯ ಬಳಕೆಯನ್ನು ಕೆಲವೊಮ್ಮೆ ಅಳೆಯಲಾಗುತ್ತದೆ ಮತ್ತು ರೀತಿಯಲ್ಲಿ ಬಳಕೆಯ ದತ್ತಾಂಶದ ಯಾದೃಚ್ಛಿಕ ಮಾದರಿಗಳನ್ನು ಪಡೆಯಲಾಗುತ್ತದೆ; ಒಟ್ಟು ಅಂತರ್ಜಾಲ ಬಳಕೆಯಾದ್ಯಂತ ಒಟ್ಟಾರೆಯಾಗಿ ವೆಬ್ಸೈಟ್ಸೇವೆಯ ಬಳಕೆ ಕುರಿತಾದ ಮಾಹಿತಿಯನ್ನು ಲೆಕ್ಕಹಾಕಲು ಇದರಿಂದ ಸಾಧ್ಯವಾಗುತ್ತದೆ.
ವೆಬ್ಸೈಟ್ಸೇವೆಯ ಬಳಕೆಯ ಮೇಲ್ವಿಚಾರಣೆ ವಹಿಸುವಾಗ, ಕೆಳಗೆ ನಮೂದಿಸಿರುವ ಮಾಹಿತಿಯ ಬಗೆಗಳನ್ನು ಅನೇಕವೇಳೆ ತಾಳೆ ನೋಡಲಾಗುತ್ತದೆ:
  • ಸಂದರ್ಶಕರ ಸಂಖ್ಯೆ.
  • ತಲಾ ಸಂದರ್ಶಕನಿಗೆ ಆಗಿರುವ ಪುಟ ವೀಕ್ಷಣೆಗಳ ಸರಾಸರಿ ಸಂಖ್ಯೆ: ಸರಾಸರಿ ಸಂದರ್ಶಕರಿಗೆ ಪ್ರಾಯಶಃ ತಾಣವು ಇಷ್ಟವಾದ ಕಾರಣದಿಂದ ಅಥವಾ ಅದು ಅವರಿಗೆ ಪ್ರಯೋಜನಕಾರಿಯಾಗಿ ಕಂಡುಬಂದ ಕಾರಣದಿಂದ, ಅವರು ತಾಣದ ಒಳಗಡೆ ಆಳವಾಗಿ ಅವಲೋಕಿಸಿದ್ದನ್ನು ಒಂದು ಉನ್ನತ ಸಂಖ್ಯೆಯು ಸೂಚಿಸುತ್ತದೆ.
  • ಸರಾಸರಿ ಭೇಟಿಯ ಅವಧಿ: ಓರ್ವ ಬಳಕೆದಾರನ ಭೇಟಿಯ ಒಟ್ಟು ಉದ್ದ. ವಾಡಿಕೆಯಂತೆ, ಅವರು ಹೆಚ್ಚು ಕಾಲವನ್ನು ವಿನಿಯೋಗಿಸಿದಷ್ಟೂ ನಿಮ್ಮ ಕಂಪನಿಯಲ್ಲಿ ಅವರು ಹೆಚ್ಚು ಆಸಕ್ತಿ ತಳೆದವರಾಗಿರುತ್ತಾರೆ ಮತ್ತು ಅವರು ಸಂಪರ್ಕಕ್ಕೆ ದೊರೆಯುವ ಸಾಧ್ಯತೆ ಹೆಚ್ಚು.
  • ಸರಾಸರಿ ಪುಟ ಅವಧಿ: ಎಷ್ಟು ಅವಧಿಯವರೆಗೆ ಪುಟವೊಂದು ವೀಕ್ಷಿಸಲ್ಪಟ್ಟಿದೆ ಎಂಬ ಮಾಹಿತಿ. ಪುಟಗಳು ಹೆಚ್ಚು ವೀಕ್ಷಿಸಲ್ಪಟ್ಟಷ್ಟೂ ನಿಮ್ಮ ಕಂಪನಿಗೆ ಒಳ್ಳೆಯದಾಗುತ್ತದೆ.
  • ಕ್ಷೇತ್ರ ವರ್ಗಗಳು: ವೆಬ್ಪುಟಗಳು ಮತ್ತು ಹೂರಣವನ್ನು ವಿತರಿಸುವುದಕ್ಕೆ ಅಗತ್ಯವಾದ IP ವಿಳಾಸ ಬರೆಯುವ ಮಾಹಿತಿಯ ಎಲ್ಲಾ ಮಟ್ಟಗಳು.
  • ದಟ್ಟಣೆಯ ಸಮಯಗಳು: ತಾಣಕ್ಕೆ ಸಂಬಂಧಿಸಿದ ಅತ್ಯಂತ ಜನಪ್ರಿಯ ವೀಕ್ಷಣಾ ಕಾಲವು, ಪ್ರಚಾರಾಂದೋಲನಗಳನ್ನು ಮಾಡುವುದಕ್ಕಿರುವ ಅತ್ಯುತ್ತಮ ಕಾಲ ಯಾವುದೆಂಬುದನ್ನು ಹಾಗೂ ನಿರ್ವಹಣೆಯನ್ನು ಕೈಗೊಳ್ಳುವುದಕ್ಕೆ ಅತ್ಯಂತ ಉತ್ಕೃಷ್ಟವಾದ ಕಾಲ ಯಾವುದೆಂಬುದನ್ನು ತೋರಿಸುತ್ತದೆ.
  • ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ಪುಟಗಳು: ಇವು ಅತ್ಯಂತ ಜನಪ್ರಿಯ ಪುಟಗಳಾಗಿರುತ್ತವೆ.
  • ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ಪ್ರವೇಶ ಪುಟಗಳು: ಪ್ರವೇಶ ಪುಟ ಎಂಬುದು ಓರ್ವ ಸಂದರ್ಶಕನಿಂದ ವೀಕ್ಷಿಸಲ್ಪಟ್ಟ ಮೊದಲ ಪುಟವಾಗಿರುತ್ತದೆ ಮತ್ತು ಯಾವ ಪುಟಗಳು ಸಂದರ್ಶಕರನ್ನು ಹೆಚ್ಚಾಗಿ ಆಕರ್ಷಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ.
  • ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ನಿರ್ಗಮನ ಪುಟಗಳು: ಕೆಟ್ಟ ಪುಟಗಳು, ಮುರಿದ ಕೊಂಡಿಗಳನ್ನು ಕಂಡುಹಿಡಿಯುವಲ್ಲಿ ಅಥವಾ ನಿರ್ಗಮನ ಪುಟಗಳು ಒಂದು ಜನಪ್ರಿಯವಾದ ಬಾಹ್ಯ ಕೊಂಡಿಯನ್ನು ಹೊಂದಿರಬಹುದು ಎಂಬುದನ್ನು ಕಂಡುಹಿಡಿಯುವಲ್ಲಿ ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ನಿರ್ಗಮನ ಪುಟಗಳು ನೆರವಾಗಬಹುದು.
  • ಅಗ್ರಗಣ್ಯ ಪಥಗಳು: ಒಂದು ಪಥ ಎಂಬುದು ಪ್ರವೇಶದಿಂದ ನಿರ್ಗಮನದವರೆಗೆ ಸಂದರ್ಶಕರಿಂದ ವೀಕ್ಷಿಸಲ್ಪಟ್ಟ ಪುಟಗಳ ಸರಣಿಯಾಗಿದ್ದು, ಬಹುಪಾಲು ಗ್ರಾಹಕರು ತಾಣದ ಮೂಲಕ ಹಾದುಹೋಗುವ ಮಾರ್ಗವನ್ನು ಅಗ್ರಗಣ್ಯ ಪಥಗಳು ಗುರುತಿಸುತ್ತವೆ.
  • ಉಲ್ಲೇಖಕಗಳು: ಕೊಂಡಿಗಳ ಸ್ಪಷ್ಟಮೂಲವನ್ನು ಆಶ್ರಯದಾತ ಕಾರ್ಯನಿರ್ವಾಹಕ ವ್ಯವಸ್ಥೆಯು ಜಾಡುಹಿಡಿಯಬಲ್ಲದಾಗಿರುತ್ತದೆ ಮತ್ತು ಒಂದು ನಿರ್ದಿಷ್ಟ ಪುಟಕ್ಕೆ ಸಂಬಂಧಿಸಿದಂತಿರುವ ಹೆಚ್ಚಿನ ಬಳಕೆಯನ್ನು ಯಾವ ತಾಣಗಳು ಸೃಷ್ಟಿಸುತ್ತಿವೆ ಎಂಬುದನ್ನು ನಿರ್ಣಯಿಸಲು ಅದು ಸಮರ್ಥವಾಗಿರುತ್ತದೆ.
ಅಲೆಕ್ಸಾ ಸಾಧನಪಟ್ಟಿಯನ್ನು ಬಳಸುವಾಗ ತಾಣಗಳನ್ನು ಸಂಪರ್ಕಿಸುವ ಜನರ ಮೇಲೆ ಆಧರಿಸಿ, ಬಳಕೆಯ ಶ್ರೇಯಾಂಕಗಳು ಮತ್ತು ಅಂಕಿ-ಅಂಶಗಳನ್ನು ಅಲೆಕ್ಸಾ ಇಂಟರ್ನೆಟ್‌‌‌ನಂಥ ವೆಬ್ಸೈಟ್ಗಳು ರೂಪಿಸುತ್ತವೆ. ಇದರೊಂದಿಗಿರುವ ತೊಡಕೆಂದರೆ, ಒಂದು ತಾಣಕ್ಕೆ ಸಂಬಂಧಿಸಿದಂತಿರುವ ಬಳಕೆಯ ಸಂಪೂರ್ಣ ಚಿತ್ರದೆಡೆಗೆ ಇದು ನೋಡುತ್ತಿರುವುದಿಲ್ಲ. ನೀಲ್ಸನ್ನೆಟ್ರೇಟಿಂಗ್ಸ್‌‌ನಂಥ ಕಂಪನಿಗಳ ಸೇವೆಗಳನ್ನು ಬೃಹತ್ತಾಣಗಳು ಸಾಮಾನ್ಯವಾಗಿ ಎರವಲು ಪಡೆಯುತ್ತವೆಯಾದರೂ, ಕೇವಲ ಚಂದಾದಾರಿಕೆಯಿಂದ ಮಾತ್ರವೇ ಅವರ ವರದಿಗಳು ಲಭ್ಯವಾಗುತ್ತವೆ.
[ಬದಲಾಯಿಸಿ] ವೆಬ್ಸೈಟ್ಸೇವೆಯ ಬಳಕೆಯನ್ನು ನಿಯಂತ್ರಿಸುವಿಕೆ
ವೆಬ್ಸೈಟ್ಒಂದು ಕಂಡಿರುವ ಬಳಕೆಯ ಪ್ರಮಾಣವು ಅದರ ಜನಪ್ರಿಯತೆಯ ಒಂದು ಮಾಪನವಾಗಿದೆ. ಸಂದರ್ಶಕರ ಅಂಕಿ-ಅಂಶಗಳನ್ನು ವಿಶ್ಲೇಷಿಸುವ ಮೂಲಕ, ತಾಣದ ನ್ಯೂನತೆಗಳನ್ನು ನೋಡಲು ಹಾಗೂ ಪ್ರದೇಶಗಳನ್ನು ಸುಧಾರಿಸುವ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ತಾಣವೊಂದರ ಜನಪ್ರಿಯತೆಯನ್ನು ಮತ್ತು ಅದಕ್ಕೆ ಭೇಟಿನೀಡುವ ಜನರ ಸಂಖ್ಯೆಯನ್ನು ಹೆಚ್ಚಿಸುವುದೂ ಸಹ (ಅಥವಾ, ಕೆಲವೊಂದು ನಿದರ್ಶನಗಳಲ್ಲಿ ತಗ್ಗಿಸುವುದು) ಸಾಧ್ಯವಿದೆ.
[ಬದಲಾಯಿಸಿ] ಸಂಪರ್ಕವನ್ನು ಸೀಮಿತಗೊಳಿಸುವಿಕೆ
ತಾಣದ ಕೆಲವೊಂದು ಭಾಗಗಳನ್ನು ಒಂದು ಸಂಕೇತಪದದಿಂದ ಸಂರಕ್ಷಿಸಿ, ನಿರ್ದಿಷ್ಟ ವಿಭಾಗಗಳು ಅಥವಾ ಪುಟಗಳಿಗೆ ಕೇವಲ ಅಧಿಕೃತ ಜನರು ಮಾತ್ರವೇ ಭೇಟಿನೀಡುವುದಕ್ಕೆ ಅವಕಾಶ ನೀಡುವುದು ಕೆಲವೊಮ್ಮೆ ಗುರುತರವಾದ ತೀರ್ಮಾನವಾಗಿ ಕಂಡುಬರುತ್ತದೆ.
ಕೆಲವೊಂದು ತಾಣದ ಕಾರ್ಯನಿರ್ವಾಹಕರು ತಮ್ಮ ಪುಟವು ನಿಶ್ಚಿತ ಬಳಕೆಗೆ ಈಡಾಗುವುದನ್ನು ತಡೆಗಟ್ಟುವ ಕ್ರಮವನ್ನು ಆಯ್ಕೆಮಾಡಿಕೊಂಡಿದ್ದು, ಭೌಗೋಳಿಕ ನೆಲೆಯ ಆಧಾರದಿಂದ ಆಗುವ ಬಳಕೆಯು ಇದಕ್ಕೊಂದು ಉದಾಹರಣೆಯಾಗಿದೆ. U.S. ಅಧ್ಯಕ್ಷ ಜಾರ್ಜ್‌ W. ಬುಷ್‌‌‌ಗೆ ಸಂಬಂಧಿಸಿದಂತಿದ್ದ ಮರು-ಚುನಾವಣೆಯ ಪ್ರಚಾರಾಂದೋಲನದ ತಾಣಕ್ಕೆ (GeorgeWBush.com) U.S.ನಿಂದ ಹೊರಗಡೆಯಿರುವ ಎಲ್ಲಾ ಅಂತರ್ಜಾಲ ಬಳಕೆದಾರರು ಭೇಟಿನೀಡುವುದನ್ನು 2004 ಅಕ್ಟೋಬರ್‌ 25ರಂದು ತಡೆಗಟ್ಟಲಾಗಿತ್ತು; ಸದರಿ ತಾಣದ ಮೇಲಿನ ಒಂದು ವರದಿ ಮಾಡಲ್ಪಟ್ಟ ದಾಳಿಯ ನಂತರ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು.[]
ಸಂಪರ್ಕಗಳ ಸಂಖ್ಯೆಯ ಆಧಾರದ ಮೇಲೆ ಹಾಗೂ ಪ್ರತಿ ಸಂಪರ್ಕವು ಬಳಸಿಕೊಂಡಿರುವ ಪಟ್ಟೆಯಗಲದ ಆಧಾರದ ಮೇಲೆ ವೆಬ್‌‌‌ ಸರ್ವರ್ಒಂದಕ್ಕಿರುವ ಸಂಪರ್ಕವನ್ನು ಸೀಮಿತಗೊಳಿಸಲೂ ಸಾಧ್ಯವಿದೆ. ಅಪಾಚೆ HTTP ಸರ್ವರ್‌‌‌ಗಳ ಮೇಲೆ ಕಾರ್ಯವು ಲಿಮಿಟಿಪ್ಕಾನ್ ಘಟಕ ಮತ್ತು ಇತರ ವ್ಯವಸ್ಥೆಗಳಿಂದ ನೆರವೇರಿಸಲ್ಪಡುತ್ತದೆ.
[ಬದಲಾಯಿಸಿ] ವೆಬ್ಸೈಟ್ಬಳಕೆಯ ಹೆಚ್ಚಳ
ತಾಣವೊಂದನ್ನು ಶೋಧಕ ಎಂಜಿನುಗಳಲ್ಲಿ ಇರಿಸುವ ಅಥವಾ ನಿಯೋಜಿಸುವ ಮೂಲಕ ಮತ್ತು ಬೃಹತ್-ಮೇಲ್‌, ಪಾಪ್‌-ಅಪ್ಜಾಹೀರಾತುಗಳು, ಹಾಗೂ ಪುಟದೊಳಗಿನ ಜಾಹೀರಾತುಗಳನ್ನು ಒಳಗೊಂಡಂತೆ ಜಾಹೀರಾತು ಪ್ರಕಟಣೆಯನ್ನು ಖರೀದಿಸುವ ಮೂಲಕ, ವೆಬ್ಸೈಟ್ಸೇವೆಯ ಬಳಕೆಯನ್ನು ಹೆಚ್ಚಿಸಲು ಸಾಧ್ಯವಿದೆ. ಅಂತರ್ಜಾಲ-ಆಧರಿತವಲ್ಲದ ಜಾಹೀರಾತು ಪ್ರಕಟಣೆಯನ್ನು ಖರೀದಿಸುವ ಮೂಲಕವೂ ವೆಬ್ಸೈಟ್ಸೇವೆಯ ಬಳಕೆಯನ್ನು ಹೆಚ್ಚಿಸಬಹುದಾಗಿದೆ.
ಒಂದು ವೇಳೆ ಯಾವುದೇ ಶೋಧಕದ ಮೊದಲ ಪುಟಗಳಲ್ಲಿ ವೆಬ್‌‌‌ ಪುಟವೊಂದು ಪಟ್ಟಿಮಾಡಲ್ಪಟ್ಟಿಲ್ಲವಾದಲ್ಲಿ (ಅದರಲ್ಲೂ ವಿಶೇಷವಾಗಿ ಒಂದು ವೇಳೆ ಮೊದಲ ಪುಟದಲ್ಲಿ ಮತ್ತೋರ್ವ ಸ್ಪರ್ಧಿಯಿದ್ದಲ್ಲಿ), ಯಾರಾದರೊಬ್ಬರು ಇದನ್ನು ಕಂಡುಕೊಳ್ಳುವ ಅಧಿಕ ಸಂಭಾವ್ಯತೆಯು ಮಹತ್ತರವಾಗಿ ಕಡಿಮೆಯಾಗುತ್ತದೆ. ಕೆಲವೇ ಕೆಲವು ಜನರು ಮೊದಲ ಪುಟವನ್ನು ದಾಟಿಕೊಂಡು ಹೋಗುತ್ತಾರೆ, ಮತ್ತು ತರುವಾಯದ ಪುಟಗಳಿಗೆ ಹೋಗುವವರ ಶೇಕಡಾವಾರು ಪ್ರಮಾಣವು ಗಣನೀಯವಾಗಿ ಕಮ್ಮಿ ಎನ್ನಬೇಕು. ಇದರ ಪರಿಣಾಮವಾಗಿ, ಶೋಧಕ ಎಂಜಿನುಗಳ ಮೇಲೆ ಸೂಕ್ತವಾದ ನಿಯೋಜನೆಯನ್ನು ಪಡೆಯುವುದು ಸ್ವತಃ ವೆಬ್ಸೈಟ್ನಷ್ಟೇ ಮುಖ್ಯವಾಗಿರುತ್ತದೆ.
[ಬದಲಾಯಿಸಿ] ಸುಸಂಘಟಿತ ಬಳಕೆ
ಶೋಧಕ ಎಂಜಿನುಗಳು ಅಥವಾ ನಿರ್ದೇಶಿಕೆಗಳಲ್ಲಿನ ಪಾವತಿಸದ ಪಟ್ಟೀಕರಣದಿಂದ ಬರುವ ವೆಬ್ಸೈಟ್ಸೇವೆಯ ಬಳಕೆಯು ಸಾಮಾನ್ಯವಾಗಿ "ಸುಸಂಘಟಿತ" ಬಳಕೆ ಎಂದು ಕರೆಯಲ್ಪಡುತ್ತದೆ. ನಿರ್ದೇಶಿಕೆಗಳು, ಶೋಧಕ ಎಂಜಿನುಗಳು, ಮಾರ್ಗದರ್ಶಿಗಳು (ಯೆಲ್ಲೋ ಪೇಜಸ್ಮತ್ತು ಭೋಜನ ಮಂದಿರದ ಮಾರ್ಗದರ್ಶಿಗಳಂಥವು), ಮತ್ತು ಪ್ರಶಸ್ತಿಯ ತಾಣಗಳಲ್ಲಿ ವೆಬ್ಸೈಟ್ನ್ನು ಸೇರಿಸುವ ಮೂಲಕ ಸುಸಂಘಟಿತ ಬಳಕೆಯನ್ನು ಸೃಷ್ಟಿಸಬಹುದು ಅಥವಾ ಹೆಚ್ಚಿಸಬಹುದು.
ಬಹುತೇಕ ನಿದರ್ಶನಗಳಲ್ಲಿ, ಪ್ರಮುಖ ಶೋಧಕ ಎಂಜಿನುಗಳೊಂದಿಗೆ ವೆಬ್ಸೈಟ್ಗಳನ್ನು ನೋಂದಾಯಿಸುವುದು ವೆಬ್ಸೈಟ್ಸೇವೆಯ ಬಳಕೆಯನ್ನು ಹೆಚ್ಚಿಸುವುದಕ್ಕಿರುವ ಅತ್ಯುತ್ತಮ ಮಾರ್ಗವಾಗಿದೆ. ನೋಂದಾಯಿತ ವೆಬ್ಸೈಟ್ಗಳನ್ನು "ಮಂದಗತಿಯಲ್ಲಿ ಸಾಗಿಸುವ" ಮೂಲಕ ಶೋಧಕ ಎಂಜಿನುಗಳು ಕಾರ್ಯನಿರ್ವಹಿಸುವುದರಿಂದಾಗಿ, ಕೇವಲ ನೋಂದಾಯಿಸುವಿಕೆಯೊಂದೇ ಬಳಕೆಯ ಖಾತರಿಯನ್ನು ನೀಡಲಾರದು. ಮಂದಗತಿಯಲ್ಲಿ ಸಾಗುವ ಕಾರ್ಯಸೂಚಿಗಳು (ತೆವಳುವ ಘಟಕಗಳು) "ಸ್ಪೈಡರ್ಗಳು" (ಜೇಡಗಳು) ಅಥವಾ "ರೊಬೋಟ್ಗಳು" (ಯಂತ್ರಮಾನವರು) ಎಂದೂ ಕರೆಯಲ್ಪಡುತ್ತವೆ. ತೆವಳುವ ಘಟಕಗಳು ನೋಂದಾಯಿತ ನೆಲೆಯ ಪುಟದಲ್ಲಿ ಆರಂಭಿಸುತ್ತವೆ, ಹಾಗೂ ವೆಬ್ಸೈಟ್ ಒಳಗಡೆಯ ಪುಟಗಳಿಗೆ ಪ್ರವೇಶಿಸುವ ಸಲುವಾಗಿ ತಾನ ಕಂಡುಕೊಳ್ಳುವ ಹೈಪರ್‌‌ಲಿಂಕ್ಗಳನ್ನು ಸಾಮಾನ್ಯವಾಗಿ ಅನುಸರಿಸುತ್ತವೆ (ಆಂತರಿಕ ಕೊಂಡಿಗಳು). ಪುಟಗಳ ಕುರಿತಾದ ಮಾಹಿತಿಯನ್ನು ಒಟ್ಟುಗೂಡಿಸುವುದಕ್ಕೆ ಹಾಗೂ ಅದನ್ನು ಶೇಖರಿಸುವುದಕ್ಕೆ ಮತ್ತು ಶೋಧಕ ಎಂಜಿನಿನ ದತ್ತಾಂಶ ಸಂಗ್ರಹದಲ್ಲಿನ ಅನಕ್ರಮಣಿಯಲ್ಲಿ ಅದನ್ನು ಸೇರಿಸುವುದಕ್ಕೆ ತೆವಳುವ ಘಟಕಗಳು ಆರಂಭಿಸುತ್ತವೆ. ಪ್ರತಿಯೊಂದು ನಿದರ್ಶನದಲ್ಲೂ, ಪುಟದ URL ಮತ್ತು ಪುಟದ ಶೀರ್ಷಿಕೆಯನ್ನು ಅವು ಅನಕ್ರಮಣಿಯಲ್ಲಿ ಸೇರಿಸುತ್ತವೆ. ಬಹುತೇಕ ನಿದರ್ಶನಗಳಲ್ಲಿ, ವೆಬ್‌‌‌ ಪುಟದ ಹೆಡರ್‌‌ (ಮೆಟಾ ಟ್ಯಾಗ್‌) ಮತ್ತು ಪುಟದ ಪಠ್ಯಭಾಗದ ಒಂದು ನಿಶ್ಚಿತ ಪ್ರಮಾಣವನ್ನೂ ಅವು ಅನಕ್ರಮಣಿಯಲ್ಲಿ ಸೇರಿಸುತ್ತವೆ. ಆಗ, ಒಂದು ನಿರ್ದಿಷ್ಟ ಪದ ಅಥವಾ ಪದಗುಚ್ಛಕ್ಕೆ ಸಂಬಂಧಿಸಿದಂತೆ ಶೋಧಕ ಎಂಜಿನಿನ ಬಳಕೆದಾರನೊಬ್ಬನು ಹುಡುಕಿದಾಗ, ಶೋಧಕ ಎಂಜಿನು ದತ್ತಾಂಶ ಸಂಗ್ರಹದೊಳಗೆ ಪರಿಶೀಲಿಸುತ್ತದೆ ಮತ್ತು ಫಲಿತಾಂಶಗಳನ್ನು ನೀಡುತ್ತದೆ; ಶೋಧಕ ಎಂಜಿನಿನ ಗಣನೆಗಳಿಗೆ ಅನುಸಾರವಾಗಿರುವ ಪ್ರಸ್ತುತತೆಯ ಆಧಾರದ ಮೇಲೆ ಫಲಿತಾಂಶಗಳು ಸಾಮಾನ್ಯವಾಗಿ ವಿಂಗಡಿಸಲ್ಪಟ್ಟಿರುತ್ತವೆ.
ಸಾಮಾನ್ಯವಾಗಿ, ಅಗ್ರಗಣ್ಯ ಸುಸಂಘಟಿತ ಫಲಿತಾಂಶವು ವೆಬ್‌‌‌ ಬಳಕೆದಾರರ ವತಿಯಿಂದ ಹೆಚ್ಚಿನ ಕ್ಲಿಕ್ಗಳನ್ನು (ಅಥವಾ ಭೇಟಿಗಳನ್ನು) ಪಡೆಯುತ್ತದೆ. ಕೆಲವೊಂದು ಅಧ್ಯಯನಗಳ [ಸಾಕ್ಷ್ಯಾಧಾರ ಬೇಕಾಗಿದೆ] ಅನುಸಾರ, ಕ್ಲಿಕ್ಗಳ ಪೈಕಿಯ 5% ಮತ್ತು 10%ನಷ್ಟನ್ನು ಭಾಗವನ್ನು ಅಗ್ರಗಣ್ಯ ಫಲಿತಾಂಶವು ಪಡೆಯುತ್ತದೆ. ತರುವಾಯದ ಪ್ರತಿಯೊಂದು ಫಲಿತಾಂಶವೂ, ಹಿಂದಿನದರ ಕ್ಲಿಕ್ಗಳ ಪೈಕಿಯ 30% ಮತ್ತು 60%ನಷ್ಟನ್ನು ಪಡೆಯುತ್ತದೆ. ಅಗ್ರಗಣ್ಯ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುವುದು ಎಷ್ಟೊಂದು ಮುಖ್ಯವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಶೋಧಕ ಎಂಜಿನಿನ ಮಾರಾಟಗಾರಿಕೆಯಲ್ಲಿ ವಿಶೇಷಜ್ಞತೆಯನ್ನು ಪಡೆದಿರುವ ಕೆಲವೊಂದು ಕಂಪನಿಗಳು ಅಸ್ತಿತ್ವದಲ್ಲಿವೆ. ಆದಾಗ್ಯೂ, ಫಲಿತಾಂಶಗಳನ್ನು ಪಡೆಯುವುದು ಹೇಗೆ ಎಂಬುದರ ನಿಜವಾದ ಜ್ಞಾನವನ್ನು ಹೊಂದಿಲ್ಲದ "ಹೆಚ್ಚಿನ ಒತ್ತಡದ ಕಾರ್ಯತಂತ್ರದ" ಕಂಪನಿಗಳು ವೆಬ್ಮಾಸ್ಟರ್ಗಳನ್ನು ಸಂಪರ್ಕಿಸುವ ಪರಿಪಾಠವು ಸಾಮಾನ್ಯವಾಗುತ್ತಿದೆ. ಪ್ರತಿ-ಕ್ಲಿಕ್ಗೆ-ಪಾವತಿಸುವುದಕ್ಕೆ ಪ್ರತಿಯಾಗಿ, ಶೋಧಕ ಎಂಜಿನಿನ ಮಾರಾಟಗಾರಿಕೆಯು ಮಾಸಿಕವಾಗಿ ಅಥವಾ ವಾರ್ಷಿಕವಾಗಿ ಸಾಮಾನ್ಯವಾಗಿ ಪಾವತಿಸಲ್ಪಡುತ್ತದೆ, ಮತ್ತು ತಮಗೆ ಯಾವ ಉದ್ದೇಶದೊಂದಿಗೆ ಹಣಪಾವತಿಯಾಗಿದೆಯೋ, ಅದಕ್ಕೆ ಸಂಬಂಧಿಸಿದ ನಿಶ್ಚಿತ ಫಲಿತಾಂಶಗಳ ಕುರಿತು ಬಹುತೇಕ ಶೋಧಕ ಎಂಜಿನು ಕಂಪನಿಗಳು ಭರವಸೆ ನೀಡಲಾರವು.
ವೆಬ್ಮಾಧ್ಯಮದ ಮೇಲೆ ಭಾರೀ ಪ್ರಮಾಣದಲ್ಲಿ ಮಾಹಿತಿಯು ಲಭ್ಯವಿರುವುದರಿಂದಾಗಿ, ತೆವಳುವ ಘಟಕಗಳು ತಾವು ಶೋಧಿಸಿದ ಎಲ್ಲಾ ಪುಟಗಳನ್ನು ಅವಲೋಕಿಸುವ ಮತ್ತು ಅನಕ್ರಮಣಿಯಲ್ಲಿ ಸೇರಿಸುವ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ದಿನಗಳು, ವಾರಗಳು ಅಥವಾ ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ ಹೇಳುವುದಾದರೆ, 2004 ಅಂತ್ಯದ ವೇಳೆಗೆ ಇದ್ದಂತೆ ಗೂಗಲ್ಎಂಜಿನು ಎಂಟು ಶತಕೋಟಿಗೂ ಹೆಚ್ಚಿನ ಪುಟಗಳನ್ನು ಅನಕ್ರಮಣಿಯಲ್ಲಿ ಸೇರಿಸಿತ್ತು. ಪುಟಗಳ ತ್ವರಿತ ಚಲನಾಕಾರ್ಯದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೂರಾರು ಅಥವಾ ಸಾವಿರಾರು ಸಂಖ್ಯೆಯ ಸರ್ವರ್‌‌ಗಳನ್ನು ಹೊಂದಿದ್ದರೂ ಸಹ, ಅನಕ್ರಮಣಿಯಲ್ಲಿ ಮರುಸೇರಿಸುವ ಒಂದು ಸಂಪೂರ್ಣ ಪ್ರಕ್ರಿಯೆಯು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಕಾರಣದಿಂದಲೇ ಕೆಲವೊಂದು ವೆಬ್ಸೈಟ್ಗಳಲ್ಲಿ ಇತ್ತೀಚೆಗಷ್ಟೇ ಪರಿಷ್ಕರಿಸಲಾದ ಕೆಲವೊಂದು ಪುಟಗಳು, ಶೋಧಕ ಎಂಜಿನುಗಳ ಮೇಲೆ ಶೋಧನೆಗಳನ್ನು ಮಾಡುವಾಗ ತತ್ಕ್ಷಣವೇ ಕಂಡುಬರುವುದಿಲ್ಲ.
[ಬದಲಾಯಿಸಿ] ಬಳಕೆ ಅತಿಯಾದ ಹೊರೆ
ಮಿತಿಮೀರಿದ ಪ್ರಮಾಣದಲ್ಲಿ ಮಾಡುವ ವೆಬ್ಸೈಟ್ಸೇವೆಯ ಬಳಕೆಯು ವೆಬ್ಸೈಟ್ಒಂದಕ್ಕೆ ಇರುವ ಎಲ್ಲಾ ಸಂಪರ್ಕವನ್ನು ನಾಟಕೀಯವಾಗಿ ತಗ್ಗಿಸಬಲ್ಲದು ಮತ್ತು ಕೆಲವೊಮ್ಮೆ ತಡೆಗಟ್ಟಲೂಬಲ್ಲದು. ಕಡತದ ಎಷ್ಟು ಮನವಿಗಳನ್ನು ಸರ್ವರ್‌‌ ನಿಭಾಯಿಸಬಲ್ಲದೋ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕಡತದ ಮನವಿಗಳು ಸರ್ವರ್‌‌ಗೆ ಹೋಗುವುದರಿಂದಾಗಿ ಇದು ಉಂಟಾಗುತ್ತದೆ ಮತ್ತು ತಾಣದ ಮೇಲೆ ಆಗುವ ಒಂದು ಅಂತರರಾಷ್ಟ್ರೀಯ ದಾಳಿಯಿಂದ ಅಥವಾ ಕೇವಲವಾಗಿ ಅತಿಯಾದ-ಜನಪ್ರಿಯತೆಯಿಂದಲೂ ಇದು ಉಂಟಾಗಬಹುದಾಗಿದೆ. ಹಲವಾರು ಸರ್ವರ್‌‌ಗಳನ್ನು ಹೊಂದಿರುವ ಬೃಹತ್ಪ್ರಮಾಣದ ವೆಬ್ಸೈಟ್ಗಳು ಅಗತ್ಯವಿರುವ ಬಳಕೆಯೊಂದಿಗೆ ಅನೇಕವೇಳೆ ಸಮರ್ಥವಾಗಿ ನಿಭಾಯಿಸಬಲ್ಲವು; ಆದರೆ ಬಳಕೆಯ ಅತಿಯಾದ ಹೊರೆಯಿಂದ ಸಣ್ಣ ಪ್ರಮಾಣದ ಸೇವೆಗಳು ತೊಂದರೆಗೊಳಗಾಗುವ ಸಾಧ್ಯತೆ ಹೆಚ್ಚು.
[ಬದಲಾಯಿಸಿ] ಸೇವಾ ನಿರಾಕರಣೆಯ ದಾಳಿಗಳು
ತಾಣವೊಂದು ಸಮರ್ಥವಾಗಿ ನಿಭಾಯಿಸಬಲ್ಲುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮನವಿಗಳೊಂದಿಗೆ ತಾಣವನ್ನು ತುಂಬಿಸಿದ, ಒಂದು ದುರುದ್ದೇಶಪೂರಿತ ದಾಳಿಯ ನಂತರ ವೆಬ್ಸೈಟ್ಗಳನ್ನು ಮುಚ್ಚುವಂತೆ ಸೇವಾ ನಿರಾಕರಣೆಯ ದಾಳಿಗಳು (ಡಿನೈಯಲ್ಆಫ್ಸರ್ವೀಸ್ಅಟ್ಯಾಕ್ಸ್‌-DoS ಅಟ್ಯಾಕ್ಸ್‌) ಒತ್ತಾಯಪಡಿಸಿವೆ. ಬೃಹತ್ಪ್ರಮಾಣದಲ್ಲಿ ಹಂಚಿಕೆಯಾದ ಸೇವಾ-ನಿರಾಕರಣೆಯ ದಾಳಿಗಳನ್ನು ಸುಸಂಘಟಿಸಲು ವೈರಸ್ಗಳು ಕೂಡಾ ಬಳಸಲ್ಪಟ್ಟಿವೆ.
[ಬದಲಾಯಿಸಿ] ಹಠಾತ್ಜನಪ್ರಿಯತೆ
ಪ್ರಚಾರದ ಒಂದು ಹಠಾತ್ಸ್ಫೋಟವು ಆಕಸ್ಮಿಕವಾದ ರೀತಿಯಲ್ಲಿ ವೆಬ್ಸೈಟ್ಸೇವೆಯ ಬಳಕೆಯ ಅತಿಯಾದ ಹೊರೆಯೊಂದನ್ನು ಉಂಟುಮಾಡಬಹುದು. ಮಾಧ್ಯಮಗಳಲ್ಲಿನ ಒಂದು ಸುದ್ದಿ ತುಣುಕು, ಕ್ಷಿಪ್ರವಾಗಿ ಹರಡುವ ಒಂದು -ಮೇಲ್‌, ಅಥವಾ ಜನಪ್ರಿಯ ತಾಣವೊಂದಕ್ಕೆ ಸೇರಿದ ಒಂದು ಕೊಂಡಿ ಇವುಗಳು ಇಂಥದೊಂದು ಉತ್ಕರ್ಷವನ್ನು ಸಂದರ್ಶಕರಲ್ಲಿ ಉಂಟುಮಾಡಬಹುದು (ಕೆಲವೊಮ್ಮೆ ಇದು ಸ್ಲಾಶ್ಡಾಟ್ಪರಿಣಾಮ ಅಥವಾ ಡಿಗ್ಗ್‌‌ ಅಥವಾ ರೆಡ್ಡಿಟ್ಪರಿಣಾಮ ಎಂದು ಕರೆಯಲ್ಪಡುತ್ತದೆ).